‘ಅರವಿಂದ್ ಲಿಂಬಾವಳಿ’ ಅವರ ಈ– ಮಾತುಗಳು ಇಡೀ ‘ಬಿಜೆಪಿ ಸಂಸ್ಕೃತಿ’ಗೆ ಹಿಡಿದ ಕನ್ನಡಿ – ಕಾಂಗ್ರೆಸ್

ಬೆಂಗಳೂರು: ಮಹಿಳೆಯ ಮೇಲೆ ದಬ್ಬಾಳಿಕೆ ಎಸಗಿದ್ದಲ್ಲದೆ “ನಾನೇನು ರೇಪ್ ಮಾಡಿದ್ನಾ” ಎಂದು ಉದ್ಧಟತನದಲ್ಲಿ ಕೇಳಿದ ಅರವಿಂದ್ ಲಿಂಬಾವಳಿ ( Arvind Limbavali ) ಅವರ ಮಾತುಗಳು ಇಡೀ ಬಿಜೆಪಿ ( BJP ) ಸಂಸ್ಕೃತಿಗೆ ಹಿಡಿದ ಕನ್ನಡಿ. ಲಿಂಬಾವಳಿಯ ಈ ಮಾತುಗಳು ಇಡೀ ಸ್ತ್ರೀ ಕುಲಕ್ಕೆ ಮಾಡಿದ ಘೋರ ಅವಮಾನ. ಇಂತಹ ಕೊಳಕು ಮನಸ್ಥಿತಿಯ ಶಾಸಕನ ವಿರುದ್ಧ ಕ್ರಮ ಕೈಗೊಳ್ಳದೆ ಸಿಎಂ ಮೌನವಹಿಸಿರುವುದು ಏಕೆ? ಎಂದು ಕರ್ನಾಟಕ ಕಾಂಗ್ರೆಸ್ ( Karnataka Congress ) ಪ್ರಶ್ನಿಸಿದೆ. ಮಹಿಳೆಯ … Continue reading ‘ಅರವಿಂದ್ ಲಿಂಬಾವಳಿ’ ಅವರ ಈ– ಮಾತುಗಳು ಇಡೀ ‘ಬಿಜೆಪಿ ಸಂಸ್ಕೃತಿ’ಗೆ ಹಿಡಿದ ಕನ್ನಡಿ – ಕಾಂಗ್ರೆಸ್