“ಅರವಿಂದ್ ಕೇಜ್ರಿವಾಲ್’ಗೆ ಹಣದ ಮದ ಏರಿದೆ, ನನ್ನ ಸಲಹೆಯನ್ನ ನಿರ್ಲಕ್ಷಿಸಿದರು” : ಅಣ್ಣಾ ಹಜಾರೆ
ನವದೆಹಲಿ : ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದ್ದು, ಈ ಕುರಿತು ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ, ಆಮ್ ಆದ್ಮಿ ಪಕ್ಷದ ಸಂಚಾಲಕ ಮತ್ತು ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಹೇಳಿದ್ದಕ್ಕೆ ಕಿವಿಗೊಡಲಿಲ್ಲ ಮತ್ತು ಮದ್ಯದ ಮೇಲೆ ಮಾತ್ರ ಗಮನ ಹರಿಸಿದ್ದಾರೆ ಎಂದು ಹೇಳಿದರು. “ಅಭ್ಯರ್ಥಿಯ ನಡವಳಿಕೆ ಮತ್ತು ಆಲೋಚನೆಗಳು ಶುದ್ಧವಾಗಿರಬೇಕು, ಜೀವನವು ದೂಷಣೆಯಿಲ್ಲದೆ ಇರಬೇಕು ಮತ್ತು ತ್ಯಾಗ ಇರಬೇಕು ಎಂದು ನಾನು ಯಾವಾಗಲೂ ಹೇಳಿದ್ದೇನೆ. ಈ ಗುಣಗಳು ಮತದಾರರಿಗೆ ಅವರ … Continue reading “ಅರವಿಂದ್ ಕೇಜ್ರಿವಾಲ್’ಗೆ ಹಣದ ಮದ ಏರಿದೆ, ನನ್ನ ಸಲಹೆಯನ್ನ ನಿರ್ಲಕ್ಷಿಸಿದರು” : ಅಣ್ಣಾ ಹಜಾರೆ
Copy and paste this URL into your WordPress site to embed
Copy and paste this code into your site to embed