BIGG NEWS : ಶಿವಮೊಗ್ಗದಲ್ಲಿ ಅರೆಸ್ಟ್‌ ಆದವರೆಲ್ಲ ಬಿಜೆಪಿಯವರಾ?, ಕುಮ್ಮಕ್ಕು ಕೊಟ್ಟಿದ್ಯಾರುʼ : ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಆಕ್ರೋಶ

ಶಿವಮೊಗ್ಗ : ಮೊನ್ನೆ ಶಿವಮೊಗ್ಗದಲ್ಲಿ ಶಂಕಿತ ಐಸಿಎಸ್‌   ಉಗ್ರರೆಂದು  ಅರೆಸ್ಟ್‌ ಆದವರೆಲ್ಲರೂ ಬಿಜೆಪಿಯವರಾ? ʻ ಶಂಕಿತ ಉಗ್ರರಿಗೆ ಕುಮ್ಮಕ್ಕು ಕೊಟ್ಟದ್ದು ಯಾರು ಎಂದು ಕೆ.ಎಸ್‌ ಈಶ್ವರಪ್ಪ ಪ್ರಶ್ನಿಸುವ ಮೂಲಕ ಕಿಡಿಕಾರಿದ್ದಾರೆ. BIGG NEWS : ಡಿ.ಜೆ ಹಳ್ಳಿ & ಕೆ.ಜಿ ಹಳ್ಳಿ ಗಲಭೆ ಕೇಸ್ : ಮೂವರು `PFI’ ಮುಖಂಡರು ಪೊಲೀಸರ ವಶಕ್ಕೆ ದೇಶದ್ರೋಹಿಗಳು ಕಚ್ಚಾ ಬಾಂಬ್‌ ತಯಾರಿಸಿ ಎಸೆಯುತ್ತಾರೆ. ಈ ವಿಚಾರದಲ್ಲಿ ಬಿಜೆಪಿ, ಜೆಡಿಎಸ್‌, ಕಾಂಗ್ರೆಸ್‌ ಕಿತ್ತಾಡಬಾರದು. ಬೆಂಗಳೂರಿನಲ್ಲಿ ಮಾಜಿ ಸಚಿವ ಕೆ.ಎಸ್‌ ಈಶ್ವರಪ್ಪ ಆಕ್ರೋಶ … Continue reading BIGG NEWS : ಶಿವಮೊಗ್ಗದಲ್ಲಿ ಅರೆಸ್ಟ್‌ ಆದವರೆಲ್ಲ ಬಿಜೆಪಿಯವರಾ?, ಕುಮ್ಮಕ್ಕು ಕೊಟ್ಟಿದ್ಯಾರುʼ : ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಆಕ್ರೋಶ