‘ಶಸ್ತ್ರಾಸ್ತ್ರ ಹಿಡಿದು ನೀವೇನು ಯುದ್ಧಕ್ಕೆ ಹೊರಟಿದ್ದೀರಾ.?’: ರೈತ ಪ್ರತಿಭಟನಾಕಾರ ತರಾಟೆಗೆ ತೆಗೆದುಕೊಂಡ ಹೈಕೋರ್ಟ್

ನವದೆಹಲಿ : ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್’ನಲ್ಲಿ ಗುರುವಾರ ವಿಚಾರಣೆ ನಡೆಯಿತು. ಈ ವಿಚಾರಣೆಯಲ್ಲಿ, ಹೈಕೋರ್ಟ್ ರೈತ ಪ್ರತಿಭಟನಾಕಾರರ ಬಗ್ಗೆ ಬಹಳ ಬಲವಾದ ಟೀಕೆಗಳನ್ನ ಮಾಡಿದೆ. ಪ್ರತಿಭಟನೆಯಲ್ಲಿ ನೀವು ಮಕ್ಕಳನ್ನ ಮುಂದೆ ಇಡುತ್ತಿದ್ದೀರಿ ಇದು ತುಂಬಾ ನಾಚಿಕೆಗೇಡಿನ ಸಂಗತಿ ಎಂದು ನ್ಯಾಯಾಲಯವು ಪ್ರತಿಭಟನಾಕಾರರಿಗೆ ಹೇಳಿದೆ. ಕೆಲವು ದಿನಗಳ ಹಿಂದೆ ಪಂಜಾಬ್’ನ ಸಾವಿರಾರು ರೈತರು ದೆಹಲಿಗೆ ಮೆರವಣಿಗೆ ನಡೆಸುವುದಾಗಿ ಘೋಷಿಸಿದ್ದರು. ಆದರೆ, ಅವರನ್ನು ಹರಿಯಾಣದ ಶಂಭು ಮತ್ತು ಖನೌರಿ ಗಡಿಗಳಲ್ಲಿ ತಡೆಹಿಡಿಯಲಾಯಿತು. ಗಡಿಯಲ್ಲಿ ರೈತರು … Continue reading ‘ಶಸ್ತ್ರಾಸ್ತ್ರ ಹಿಡಿದು ನೀವೇನು ಯುದ್ಧಕ್ಕೆ ಹೊರಟಿದ್ದೀರಾ.?’: ರೈತ ಪ್ರತಿಭಟನಾಕಾರ ತರಾಟೆಗೆ ತೆಗೆದುಕೊಂಡ ಹೈಕೋರ್ಟ್