BIGG NEWS : ಮಹಿಳೆ ವಿರುದ್ಧ ಅರವಿಂದ ಲಿಂಬಾವಳಿ ದರ್ಪ ಪ್ರಕರಣ : ಕರೆ ಮಾಡಿ ಮಾಹಿತಿ ಪಡೆದ ಕೆಪಿಸಿಸಿ ಅಧ್ಯಕ್ಷ ಡಿಕೆಶಿ

ಬೆಂಗಳೂರು : ಮಹಿಳೆ ವಿರುದ್ಧ ಶಾಸಕ ಅರವಿಂದ ಲಿಂಬಾವಳಿ ದರ್ಪ ಪ್ರಕರಣ ಸಂಬಂಧಿಸಿ ದೂರುದಾರ ಮಹಿಳೆಗೆ   ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಕರೆ ಮಾಡಿದ್ದಾರೆ. BREAKING NEWS : ರಮೇಶ್‌ ಜಾರಕಿಹೊಳಿ ಆಪ್ತನ ಹೆಸರಲ್ಲಿ ಡೆತ್‌ನೋಟ್‌ : ಖಾಕಿ ಕಿರುಕುಳಕ್ಕೆ ಬೇಸತ್ತು ವ್ಯಕ್ತಿ ನೇಣಿಗೆ ಶರಣು ದೂರುದಾರ ಮಹಿಳೆ ಕಾಂಗ್ರೆಸ್‌ ಕಾರ್ಯಕರ್ತೆ ರೂತ್‌ ಸಯಾಗ್‌ ಮೇರಿ ಅವರಿಗೆ  ಕರೆ ಮಾಡಿ ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದಾರೆ. ಮತ್ತೆ ಠಾಣೆಗೆ ದೂರು ನೀಡುವಂತೆ ಡಿಕೆಶಿ ಸೂಚನೆ ನೀಡಿದ್ದಾರೆ BREAKING … Continue reading BIGG NEWS : ಮಹಿಳೆ ವಿರುದ್ಧ ಅರವಿಂದ ಲಿಂಬಾವಳಿ ದರ್ಪ ಪ್ರಕರಣ : ಕರೆ ಮಾಡಿ ಮಾಹಿತಿ ಪಡೆದ ಕೆಪಿಸಿಸಿ ಅಧ್ಯಕ್ಷ ಡಿಕೆಶಿ