BIGG NEWS: ದಸರಾ ಜಂಬೂ ಸವಾರಿಯಲ್ಲಿ ಅಪ್ಪು ತೇರು…!; ಪ್ರಕೃತಿಯ ಮಡಿಲಿನಲ್ಲಿ ಪುನೀತ್‌ ಸ್ತಬ್ಧಚಿತ್ರ ಅನಾವರಣ

ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ, ಚಾಮರಾಜನಗರ ಚಾಮರಾಜನಗರ:ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿಗೆ ಕ್ಷಣಗಣನೆ ಆರಂಭವಾಗಿದೆ. ಗಡಿ ಜಿಲ್ಲೆ ಚಾಮರಾಜನಗರದಿಂದ ಮಹದೇಶ್ವರ ಮಡಿಲ ಜೊತೆ ಪ್ರಕೃತಿಯೊಂದಿಗಿನ ನೋಟದ ಮಧ್ಯೆ ಅಪ್ಪು ಸ್ತಬ್ಧಚಿತ್ರ ಅನ್ನು ಅದ್ಬುತವಾಗಿ ರೂಪಿಸಲಾಗಿದೆ. BIG NEWS: ವಿಶ್ವವಿಖ್ಯಾತ ಜಂಬೂ ಸವಾರಿಗೆ ಕ್ಷಣಗಣನೆ; ಅರಮನೆಗೆ ಆಗಮಿಸಿದ ವಿವಿಧ ಕಲಾತಂಡಗಳು ಚಾಮರಾಜನಗರ ರಾಯಭಾರಿ ಆಗಿದ್ದ ಹಾಗೂ ಚಾಮರಾಜನಗರದ ತವರಿನ ನಂಟು ಹೊಂದಿದ್ದ ದಿವಂಗತ ನಟ ಪುನೀತ್ ರಾಜ್​ಕುಮಾರ್ ಅವರಿಗೆ ಸ್ತಬ್ಧ ಚಿತ್ರದ ಮೂಲಕ ಗೌರವ ಸಲ್ಲಿಸಲು ಚಾಮರಾಜನಗರ ಜಿಲ್ಲಾ … Continue reading BIGG NEWS: ದಸರಾ ಜಂಬೂ ಸವಾರಿಯಲ್ಲಿ ಅಪ್ಪು ತೇರು…!; ಪ್ರಕೃತಿಯ ಮಡಿಲಿನಲ್ಲಿ ಪುನೀತ್‌ ಸ್ತಬ್ಧಚಿತ್ರ ಅನಾವರಣ