BREAKING NEWS : ರಾಜ್ಯದಲ್ಲಿ ಭಾರೀ ಮಳೆಗೆ ಮತ್ತೊಂದು ಬಲಿ : ಮನೆ ಗೋಡೆ ಕುಸಿದು ಬಿದ್ದು, ವೃದ್ಧೆ ಸ್ಥಳದಲ್ಲೇ ಸಾವು

ಮಂಡ್ಯ :  ರಾಜ್ಯದಲ್ಲಿ ಭಾರೀ ಮಳೆಗೆ ಸುರಿಯುತ್ತಿದ್ದು ಒಂದಲ್ಲ ಒಂದು ಅವಾಂತರ ಸೃಷ್ಟಿಸಿದ್ದು. ಮನೆಯ ಗೋಡೆ ಏಕಾಏಕಿ ಕುಸಿದು ಬಿದ್ದು ಸಳದಲ್ಲೇ ಸಾವನ್ನಪ್ಪಿದ ಘಟನೆ ಮಂಡ್ಯ ಜಿಲ್ಲೆಯ ವಿವೇಕನಗರದಲ್ಲಿ ನಡೆದಿದೆ. ಏಷ್ಯಾಕಪ್‌ ನಡುವೆ ತನ್ನ ಗೆಳತಿಗೆ ಪ್ರಪೋಸ್ ಮಾಡಿದ ಹಾಂಕಾಂಗ್ ಬ್ಯಾಟ್ಸ್‌ಮನ್ ʻಕಿಂಚಿತ್ ಶಾʼ!… WATCH Video ಮೂರು ದಿನಗಳಿಂದ ಸುರಿದ ಭಾರೀ ಮಳೆ ಸುರಿಯುತ್ತಿತ್ತು.  ತಡರಾತ್ರಿ ಇದ್ದಕ್ಕಿಂತೆ ಭಾರೀ ಮಳೆಗೆ ಗೋಡೆ ಶಿಥಿಲಗೊಂಡು ಪಾರ್ವತಿ ಬಾಯಿ ಸಾವನ್ನಪ್ಪಿದ್ದಾರೆ. ಪೂರ್ವ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. … Continue reading BREAKING NEWS : ರಾಜ್ಯದಲ್ಲಿ ಭಾರೀ ಮಳೆಗೆ ಮತ್ತೊಂದು ಬಲಿ : ಮನೆ ಗೋಡೆ ಕುಸಿದು ಬಿದ್ದು, ವೃದ್ಧೆ ಸ್ಥಳದಲ್ಲೇ ಸಾವು