BREAKING NEWS : ಹಾಸನದಲ್ಲಿ ಮಹಾಮಳೆಗೆ ಮತ್ತೊಂದು ಬಲಿ : ಕಾಂಪೌಂಡ್‌ ಕುಸಿದು ಬೀದಿಬದಿ ವ್ಯಾಪಾರಿ ಸಾವು | Rain Effect

ಹಾಸನ :  ನಿನ್ನೆ ತಡ ರಾತ್ರಿ ಸುರಿದ ಮಹಾಮಳೆಗೆ ಮತ್ತೊಂದು ಬಲಿಯಾಗಿದ್ದು,  ಭಾರೀ ಮಳೆಗೆ ಕಾಂಪೌಂಡ್‌ ಕುಸಿದು ವ್ಯಕ್ತಿ ಸಾವನ್ನಪ್ಪಿದ ದುರಂತ ಘಟನೆ ಬೆಳಕಿಗೆ ಬಂದಿದೆ. JOB ALERT : ಉದ್ಯೋಗಾಕಾಂಕ್ಷಿಗಳೇ ಗಮನಿಸಿ : 1591 ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ | Karnataka State Police ಹಾಸನದ ಹರ್ಷಮಹಲ್‌ ಬಳಿ  ಕಾಂಪೌಂಡ್‌ ಪಕ್ಕದಲ್ಲಿ ನಿದ್ರೆ ಮಾಡುತ್ತಿದ್ದಾಗ ಬೀದಿಬದಿ ವ್ಯಾಪಾರಿ ವೆಂಕಟೇಶ್‌ ಸಾವನ್ನಪ್ಪಿದ್ದಾನೆ. ಈ ಘಟನೆಯ ಬಗ್ಗೆ ಹಾಸನ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. JOB … Continue reading BREAKING NEWS : ಹಾಸನದಲ್ಲಿ ಮಹಾಮಳೆಗೆ ಮತ್ತೊಂದು ಬಲಿ : ಕಾಂಪೌಂಡ್‌ ಕುಸಿದು ಬೀದಿಬದಿ ವ್ಯಾಪಾರಿ ಸಾವು | Rain Effect