BREAKING NEWS : ʻಭ್ರದಾವತಿ ಹಲ್ಲೆ ವಿಚಾರʼಕ್ಕೆ ಮತ್ತೊಂದು ಟ್ವಿಸ್ಟ್‌ : ‘ ಕೋಮು ವಿಷಯಕ್ಕಲ್ಲ, ವೈಯಕ್ತಿಕ ವಿಷಯಕ್ಕೆ ʼ : ಶಾಸಕ ಸಂಗಮೇಶ್‌ ಸ್ಪಷ್ಟನೆ

ಶಿವಮೊಗ್ಗ : ಸಾವರ್ಕರ್‌  ಫ್ಲೆಕ್ಸ್‌ ವಿಚಾರಕ್ಕೆ ಚೂರಿ ಇರಿತ ನಡೆದ ಬೆನ್ನಲ್ಲೇ ಭದ್ರಾವತಿಯಲ್ಲೂ ಬಿಜೆಪಿ ಕಾರ್ಯಕರ್ತನ  ಮೇಲೆ ಹಲ್ಲೆ ನಡೆಸಿದ ವಿಚಾರವಾಗಿಶಾಸಕ ಬಿ.ಕೆ. ಸಂಗಮೇಶ್‌ ಮಾತನಾಡಿ ಮತ್ತೊಂದು ಟ್ವಿಸ್ಟ್‌ ತಿಳಿಸಿದ್ದಾರೆ. BIGG NEWS: ತಿಮ್ಮಪ್ಪನ ಭಕ್ತರ ಗಮನಕ್ಕೆ: ಅಕ್ಟೋಬರ್‌ ನಲ್ಲಿ ತಿರುಮಲ ಶ್ರೀವಾರಿ ವಿಶೇಷ ದರ್ಶನಕ್ಕೆ ನಾಳೆ ಟಿಕೆಟ್‌ ವಿತರಣೆ ಭದ್ರಾವತಿಯಲ್ಲಿ ಯಾವುದೇ ಕೋಮುಗಲಾಭೆ ನಡೆದಿಲ್ಲ. ಭಜರಂಗ ಕಾರ್ಯಕರ್ತ ಸುನೀಲ್- ಮುಬಾರಕ್‌ ಇಬ್ಬರು ಸ್ನೇಹಿತರೇ ಆಗಿದ್ದಾರೆ. ಇಬ್ಬರು ಒಟ್ಟಿಗೆ ಕುಳಿತು ಜೂಜಾಟ ಆಡುತ್ತಾರೆ . ಈಗ ವೈಯಕ್ತಿಕ … Continue reading BREAKING NEWS : ʻಭ್ರದಾವತಿ ಹಲ್ಲೆ ವಿಚಾರʼಕ್ಕೆ ಮತ್ತೊಂದು ಟ್ವಿಸ್ಟ್‌ : ‘ ಕೋಮು ವಿಷಯಕ್ಕಲ್ಲ, ವೈಯಕ್ತಿಕ ವಿಷಯಕ್ಕೆ ʼ : ಶಾಸಕ ಸಂಗಮೇಶ್‌ ಸ್ಪಷ್ಟನೆ