ಬಳ್ಳಾರಿ : ರಾಜ್ಯದಲ್ಲಿ ದಿನೇ -ದಿನೇ ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿವೆ. ಇದಕ್ಕೆ ಪೂರಕವೆಂಬಂತೆ ಇಂದು ಬಾಲಕ ಶಂಕಿತ ಡೆಂಗ್ಯೂಗೆ ಬಲಿಯಾಗಿದ್ದಾನೆ. BIGG NEWS: ಜೈಲಿನಿಂದ ಹೊರಗೆ ಬಂದ ಕೈದಿಗಳಿಗೆ ಗುಡ್ ನ್ಯೂಸ್: ಉದ್ಯೋಗ ಕೊಡಿಸಲು ಸಿದ್ಧತೆ ಬಳ್ಳಾರಿಯ ಸಿರಗುಪ್ಪ ಪಟ್ಟಣದಲ್ಲಿ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ ಬಾಲಕ ಸಾವನ್ನಪ್ಪಿದ ದುರಂತ ಘಟನೆ ನಡೆದಿದ್ದು ಬೆಳಕಿಗೆ ಬಂದಿದೆ. ಸಿರಗುಪ್ಪ ಪಟ್ಟಣದ 8 ವರ್ಷದ ಬಾಲಕ ನಿಖಿಲ್ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದನು, ಡೆಂಗ್ಯೂ ಜ್ವರದಿಂದ ಮಕ್ಕಳ ವಾರ್ಡ್ಗೆ ದಾಖಲಾಗಿದ್ದ ನಿಖಿಲ್. … Continue reading BREAKING NEWS : ಬಳ್ಳಾರಿಯ ವಿಮ್ಸ್ನಲ್ಲಿ ಮತ್ತೊಂದು ಘೋರ ದುರಂತ : ʻಡೆಂಗ್ಯೂ ಜ್ವರʼಕ್ಕೆ ಬಾಲಕ ಬಲಿ | Dengue fever
Copy and paste this URL into your WordPress site to embed
Copy and paste this code into your site to embed