BREAKING NEWS : ರೈತರಿಗೆ ಮತ್ತೊಂದು ಶಾಕ್‌..! ಕೊಡಗಿನಲ್ಲಿ ಕಾಣಿಸಿಕೊಂಡ ಆಫ್ರಿಕನ್ ವೈರಸ್ : 30ಕ್ಕೂ ಹೆಚ್ಚು ಹಂದಿಗಳ ಬಲಿ | African Swine Fever

ಮಡಿಕೇರಿ : ಭಾಗದಲ್ಲಿ ಅಕಾಲಿಕ ಮಳೆ ಕಾಫಿ, ಕರಿಮೆಣಸಿನ ಬೆಳೆಗೆ ಹೊಡೆತ ನೀಡಿತ್ತು. ಇದರ ಬೆನ್ನಲ್ಲೆ ರೈತರಿಗೆ ಮತ್ತೊಂದು ಶಾಕ್ ಎದುರಾಗಿದೆ. ಹಂದಿಸಾಕಾಣಿಕೆಗೆ ಮುಂದಾಗಿದ್ದ ಯುವ ರೈತ ಉದ್ಯಮಿಗಳಿಗೆ ಆಫ್ರಿಕನ್ ಹಂದಿ ಜ್ವರ (African Swine Fever) ಬರಸಿಡಿಲಿನಂತೆ ಎರಗಿದ್ದು, ಹಂದಿಗಳ ಮಾರಣ ಹೋಮವೇ ನಡೆದು ಹೋಗಿದೆ. BIG NEWS : ಭೋಪಾಲ್ ನೀರು ಸಂಸ್ಕರಣಾ ಘಟಕದಲ್ಲಿ ʻಕ್ಲೋರಿನ್ ಗ್ಯಾಸ್‌ʼ ಸೋರಿಕೆ: ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾದ ಜನ ಮಡಿಕೇರಿಯಲ್ಲಿ ಈಗ ಆಫ್ರಿಕನ್ ಹಂದಿಜ್ವರದ ಟೆನ್ಷನ್ ಶುರುವಾಗಿದೆ. ಕಳೆದ … Continue reading BREAKING NEWS : ರೈತರಿಗೆ ಮತ್ತೊಂದು ಶಾಕ್‌..! ಕೊಡಗಿನಲ್ಲಿ ಕಾಣಿಸಿಕೊಂಡ ಆಫ್ರಿಕನ್ ವೈರಸ್ : 30ಕ್ಕೂ ಹೆಚ್ಚು ಹಂದಿಗಳ ಬಲಿ | African Swine Fever