BREAKING NEWS: ಮುರುಘಾ ಶ್ರೀ ವಿರುದ್ಧ ಮತ್ತೊಂದು ಗಂಭೀರ ಆರೋಪ: ಸಂತ್ರಸ್ತೆ ತಂದೆ, ಚಿಕ್ಕಪ್ಪನಿಗೆ ಹಣ ಕೊಟ್ಟ ಬಗ್ಗೆ ದೂರು | Murugha Sri

ಚಿತ್ರದುರ್ಗ: ಮುರುಘಾ ಶ್ರೀಗಳು ಪೋಸ್ಕೋ ಕೇಸ್ ನಲ್ಲಿ ಜೈಲು ಪಾಲಾಗಿದ್ದಾರೆ. ಇದಕ್ಕೂ ಮುನ್ನ ಪ್ರಕರಣ ಹೊರ ಬರುತ್ತಿದ್ದಂತೆ ಸಂತ್ರಸ್ತೆಯ ತಂದೆ, ಚಿಕ್ಕಪ್ಪನಿಗೆ ಹಣ ಕೊಟ್ಟು ಕೇಸ್ ಮುಚ್ಚಾಕೋದಕ್ಕೆ ಪ್ರಯತ್ನಿಸಿದಂತ ಗಂಭೀರ ಆರೋಪ ಕೇಳಿ ಬಂದಿದೆ. BIG NEWS: ‘ಕರ್ನಾಟಕ ಕಾಂಗ್ರೆಸ್’ನಲ್ಲಿ ಬೆಂಕಿ ಬಿರುಗಾಳಿ ಎಬ್ಬಿಸಿದ ಸಂತೋಷ್ ಲಾಡ್ ಹೇಳಿಕೆ: ಈ ಬಗ್ಗೆ ಸಿದ್ಧರಾಮಯ್ಯ ಹೇಳಿದ್ದೇನು ಗೊತ್ತಾ? ಈ ಬಗ್ಗೆ ರಾಜ್ಯ ಮಕ್ಕಳ ಹಕ್ಕುಗಳ ಆಯೋಗಕ್ಕೆ ಒಡನಾಡಿ ಸಂಸ್ಥೆ ದೂರು ನೀಡಲಾಗಿದೆ. ಚಿತ್ರದುರ್ಗದ ಮಕ್ಕಳ ರಕ್ಷಣಾ ಸಮಿತಿ ಸುಪರ್ದಿಯಲ್ಲಿದಾಗ ಸ್ವಾಮೀಜಿ … Continue reading BREAKING NEWS: ಮುರುಘಾ ಶ್ರೀ ವಿರುದ್ಧ ಮತ್ತೊಂದು ಗಂಭೀರ ಆರೋಪ: ಸಂತ್ರಸ್ತೆ ತಂದೆ, ಚಿಕ್ಕಪ್ಪನಿಗೆ ಹಣ ಕೊಟ್ಟ ಬಗ್ಗೆ ದೂರು | Murugha Sri