BREAKING: ರಾಜ್ಯದಲ್ಲಿ ಮತ್ತೊಂದು ‘ಹಗರಣ’ ಬೆಳಕಿಗೆ: ‘ಜಿ.ಎ ಬಾವ’ ಸೇರಿ ಇತರರ ವಿರುದ್ಧ ‘FIR’ ದಾಖಲು

ಬೆಂಗಳೂರು: ಸಿಲಿಕಾನ್ ಸಿಟಿಯ ನಗರ ಕಬ್ಬನ್ ಪೇಟೆ ಮುಖ್ಯರಸ್ತೆಯಲ್ಲಿರುವಂತ ಹಜ್ರತ್ ಹಮೀದ್ ಷಾ ಮತ್ತು ಹಜ್ರತ್ ಮುಹಿಬ್ ಶಾ ಖಾದ್ರಿ ವಕ್ಸ್ ಇನ್ನೂಷನ್ ನಲ್ಲಿ ಭಾರೀ ಹಗರಣ ನಡೆದಿದೆ. ಈ ಸಂಬಂಧ ತನಿಖೆ ನಡೆಸಿ, ಕಾನೂನು ಕ್ರಮ ಕೈಗೊಳ್ಳುವಂತೆ ಹಲಸೂರು ಗೇಟ್ ಪೊಲೀಸ್ ಠಾಣೆಗೆ ಆಲಮ್ ಪಾಷಾ ಎಂಬುವರು ದೂರು ನೀಡಿದ್ದಾರೆ. ಈ ದೂರು ಆಧರಿಸಿ ಜಿ.ಎ ಬಾವ ಸೇರಿದಂತೆ ಇತರರ ವಿರುದ್ಧ ಎಫ್ಐಆರ್ ಕೂಡ ದಾಖಲಾಗಿದೆ. ಈ ಕುರಿತಂತೆ ಆಲಮ್ ಪಾಷಾ ಎಂಬುವರು ಹಲಸೂರುಗೇಟ್ ಪೊಲೀಸ್ … Continue reading BREAKING: ರಾಜ್ಯದಲ್ಲಿ ಮತ್ತೊಂದು ‘ಹಗರಣ’ ಬೆಳಕಿಗೆ: ‘ಜಿ.ಎ ಬಾವ’ ಸೇರಿ ಇತರರ ವಿರುದ್ಧ ‘FIR’ ದಾಖಲು