BREAKING: ಬೆಂಗಳೂರಲ್ಲಿ ಮತ್ತೊಂದು ‘ರೋಡ್ ರೇಜ್’ ಕೇಸ್: ಹಾರನ್ ಮಾಡಿದ್ದಕ್ಕೆ ಕಾರು ಚಾಲಕನಿಗೆ ‘ಯುವಕ ಅವಾಜ್’

ಬೆಂಗಳೂರು: ನಗರದಲ್ಲಿ ರೋಡ್ ರೇಜ್ ಕೇಸ್ ತಡೆಗಟ್ಟುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರು ನಿನ್ನೆಯಷ್ಟೇ ಖಡಕ್ ಸೂಚನೆ ನೀಡಿದ್ದರು. ಆದರೇ ಅದಕ್ಕೂ ಕ್ಯಾರೆ ಎನ್ನದಂತೆ ಇಂದು ಬೈಕ್ ಸವಾರನೊಬ್ಬ ರಸ್ತೆ ಬಿಡು ಅಂತ ಹಾರನ್ ಮಾಡಿದ್ದಕ್ಕೆ ಕಾರು ಚಾಲಕನ ಮೇಲೆ ದಾದಾಗಿರಿ ನಡೆಸಿ, ಅವಾಜ್ ಹಾಕಿರುವಂತ ಘಟನೆ ಬಾಗಲಗುಂಟೆಯಲ್ಲಿ ನಡೆದಿದೆ. ಬೆಂಗಳೂರಿನ ಟಿ.ದಾಸರಹಳ್ಳಿಯಲ್ಲಿ ರೋಡ್ ರೇಜ್ ಕೇಸ್ ನಡೆದಿದೆ. ಕಾರಿಗೆ ಸೈಡ್ ಬಿಡದೇ ರಸ್ತೆ ಮಧ್ಯದಲ್ಲಿ ಬೈಕ್ ಚಲಾಯಿಸಿಕೊಂಡು ಹೋಗುತ್ತಿದ್ದಿದ್ದಕ್ಕೆ ಸೈಡ್ ಬಿಡುವಂತೆ ಕಾರು … Continue reading BREAKING: ಬೆಂಗಳೂರಲ್ಲಿ ಮತ್ತೊಂದು ‘ರೋಡ್ ರೇಜ್’ ಕೇಸ್: ಹಾರನ್ ಮಾಡಿದ್ದಕ್ಕೆ ಕಾರು ಚಾಲಕನಿಗೆ ‘ಯುವಕ ಅವಾಜ್’