BREAKING NEWS : ʼಬೆಸ್ಕಾಂ ನಿರ್ಲಕ್ಷ್ಯʼಕ್ಕೆ ಬೆಂಗಳೂರಿನಲ್ಲಿ ಮತ್ತೊಂದು ಬಲಿ : ಪವರ್‌ ಲೈನ್‌ ಕಟ್‌ ಆಗಿ ರಾಜಕಾಲುವೆ ಬಿದ್ದು ವೈರ್‌

ಬೆಂಗಳೂರು :  ಬೆಸ್ಕಾಂ ನಿರ್ಲಕ್ಷ್ಯಕ್ಕೆ ಬೆಂಗಳೂರಿನಲ್ಲಿ ಮತ್ತೊಂದು ಬಲಿಯಾಗಿದೆ. ವಿದ್ಯುತ್ ಲೈನ್‌ ಕಟ್‌ ಆಗಿ ರಾಜಕಾಲುವೆಗೆ ಬಿದ್ದ ಸಂದರ್ಭದಲ್ಲಿ ಕಬ್ಬಿಣ ಆಯಲು ಹೋಗಿದ್ದಾಗ  ಶಾಕ್‌ ಹೊಡೆದು 25 ವರ್ಷದ ಅಪ್ಪು ಎಂಬ ಬಾಲಕ ದಾರುಣವಾಗಿ ಸಾವನ್ನಪ್ಪಿದ ಘಟನೆ ಬೆಳಕಿಗೆ ಬಂದಿದೆ. BREAKING NEWS : ಒಡಿಶಾದ ರಾಯಗಡ ಜಿಲ್ಲೆಯಲ್ಲಿ ʼ ಕಾಲರಾ ರೋಗʼಕ್ಕೆ 8 ಮಂದಿ ಬಲಿ : ಮತ್ತಷ್ಟು ಆತಂಕ | Cholera outbreak ಹಲಸೂರು ಠಾಣಾ ಪೊಲೀಸರು , ಬೆಸ್ಕಾಂ ಸಿಬ್ಬಂದಿ ಭೇಟಿ ನೀಡಿ … Continue reading BREAKING NEWS : ʼಬೆಸ್ಕಾಂ ನಿರ್ಲಕ್ಷ್ಯʼಕ್ಕೆ ಬೆಂಗಳೂರಿನಲ್ಲಿ ಮತ್ತೊಂದು ಬಲಿ : ಪವರ್‌ ಲೈನ್‌ ಕಟ್‌ ಆಗಿ ರಾಜಕಾಲುವೆ ಬಿದ್ದು ವೈರ್‌