BREAKING: ‘ಮುಡಾ ಅಕ್ರಮ’ಕ್ಕೆ ಮತ್ತೊಂದು ಬಿಗ್ ಟ್ವಿಸ್ಟ್: ಮೋಸದಿಂದ ಜಮೀನು ಪಡೆದ್ರಾ ‘ಸಿಎಂ ಸಿದ್ಧರಾಮಯ್ಯ’ ಪತ್ನಿ?

ಮೈಸೂರು: ಮುಡಾ ಅಕ್ರಮ ಹಗರಣಕ್ಕೆ ಈಗ ಮತ್ತೊಂದು ಬಿಗ್ ಟ್ವಿಸ್ಟ್ ಸಿಕ್ಕಿದೆ. ಚಿಕ್ಕಪ್ಪ ತಮ್ಮ ಜಮೀನನ್ನು ಮೋಸದಿಂದ ಮಾರಾಟ ಮಾಡಿದ್ದಾರೆ ಅಂತ ಅಣ್ಣನ ಮಕ್ಕಳೇ ಚಿಕ್ಕಪ್ಪನ ವಿರುದ್ಧ ದೂರು ನೀಡಿದ್ದಾರೆ. ಅಲ್ಲದೇ ಸಿಎಂ ಸಿದ್ಧರಾಮಯ್ಯ ಪತ್ನಿಗೆ ಮೋಸದಿಂದ ಜಮೀನು ಮಾರಾಟ ಮಾಡಿರುವಂತ ಗಂಭೀರ ಆರೋಪವನ್ನು ಮಾಡಿದ್ದಾರೆ. ಇಂದು ಮೈಸೂರಿನ ಅಪರ ಜಿಲ್ಲಾಧಿಕಾರಿಗಳನ್ನು ಶಿವರಾಜ್ ಗೆ ಮಲ್ಲಯ್ಯನ ಮಗ ಜವರಯ್ಯ ಹಾಗೂ ಮೈಲಾರಯ್ಯ ಅವರ ಪುತ್ರ ಮಂಜುನಾಥ್ ದೂರು ನೀಡಿದ್ದಾರೆ. ಅದರಲ್ಲಿ ಸಿಎಂ ಪತ್ನಿ ಸಹೋದರ ಮಲ್ಲಿಕಾರ್ಜುನ ಸ್ವಾಮಿ … Continue reading BREAKING: ‘ಮುಡಾ ಅಕ್ರಮ’ಕ್ಕೆ ಮತ್ತೊಂದು ಬಿಗ್ ಟ್ವಿಸ್ಟ್: ಮೋಸದಿಂದ ಜಮೀನು ಪಡೆದ್ರಾ ‘ಸಿಎಂ ಸಿದ್ಧರಾಮಯ್ಯ’ ಪತ್ನಿ?