BREAKING NEWS: ರಾಜ್ಯದಲ್ಲಿ ಮತ್ತೊಂದು ಆ್ಯಂಬುಲೆನ್ಸ್ ಅಪಘಾತ; ಸಿಲಿಕಾನ್‌ ಸಿಟಿಯಲ್ಲಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಆ್ಯಂಬುಲೆನ್ಸ್

ಬೆಂಗಳೂರು: ರಾಜ್ಯದಲ್ಲಿ ಮತ್ತೊಂದು ಆ್ಯಂಬುಲೆನ್ಸ್ ರಸ್ತೆ ಅಪಘಾತ ಸಂಭವಿಸಿದೆ. ಸ್ಪೀಡ್ ಲಿಮಿಟ್ ಇಲ್ಲದೆ ಆ್ಯಂಬುಲೆನ್ಸ್ ಗಳ ಓಡಾಡುತ್ತಿದೆ. ಹೈ ಸ್ಪೀಡ್ ನಲ್ಲಿದ್ದ ರೆಡ್ ಆ್ಯಂಬುಲೆನ್ಸ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. BIGG NEWS: ತೀವ್ರಗೊಂಡ ಸಾವರ್ಕರ್‌ ಸಂಘರ್ಷ: ಈ ಬಾರಿ ಗಣೇಶ ಮೂರ್ತಿಯ ಜೊತೆ ಸಾವರ್ಕರ್‌ ಫೋಟೋ; ಹಿಂದೂ ಸಂಘಟನೆಗಳಿಂದ ಮೆಗಾ ಪ್ಲ್ಯಾನ್ ಮಹಿಳೆ ಓಡಿಸುತ್ತಿದ್ದ ಆಕ್ಟಿವಾ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಡಿಕ್ಕಿ ರಭಸಕ್ಕೆ ಆ್ಯಕ್ಟಿವ್‌ ಬೈಕ್‌ ಚೂರು ಚೂರು ಆಗಿದೆ. ಮತ್ತಿಕೆರೆ … Continue reading BREAKING NEWS: ರಾಜ್ಯದಲ್ಲಿ ಮತ್ತೊಂದು ಆ್ಯಂಬುಲೆನ್ಸ್ ಅಪಘಾತ; ಸಿಲಿಕಾನ್‌ ಸಿಟಿಯಲ್ಲಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಆ್ಯಂಬುಲೆನ್ಸ್