BREAKING: ರಾಜ್ಯದಲ್ಲಿ ಮತ್ತೊಂದು ಆ್ಯಸಿಡ್ ದಾಳಿ: ಮನೆ ಬಾಗಿಲು ತೆರೆಯದಿದ್ದಕ್ಕೆ ಮಹಿಳೆ ಮೇಲೆ ಆ್ಯಸಿಡ್ ಅಟ್ಯಾಕ್

ಬಾಗಲಕೋಟೆ: ರಾಜ್ಯದಲ್ಲಿ ಮತ್ತೊಂದು ಆ್ಯಸಿಡ್ ದಾಳಿ ಪ್ರಕರಣ ನಡೆದಿದೆ. ಮನೆ ಬಾಗಿಲು ತೆರೆಯಲಿಲ್ಲ ಅನ್ನೋ ಒಂದೇ ಒಂದು ಕಾರಣಕ್ಕೆ ಪ್ರಿಯತಮನೊಬ್ಬ ಮಹಿಳೆಯ ಮೇಲೆ ಆ್ಯಸಿಡ್ ಎರಚಿರೋ ಘಟನೆ ಬಾಗಲಕೋಟೆಯ ಗದ್ದನಕೇರಿ ಕ್ರಾಸ್ ನಲ್ಲಿ ನಡೆದಿದೆ. ಬಾಗಲಕೋಟೆ ತಾಲೂಕಿನ ಗದ್ದನಕೇರಿ ಕ್ರಾಸ್ ನಲ್ಲಿ ಲಕ್ಷ್ಮೀ ಬಡಿಗೇರ ಎಂಬ ಮಹಿಳೆಯ ಮೇಲೆ ಮೌನೇಶ್ ಎಂಬಾತ ಮನೆಯ ಬಾಗಿಲು ತೆಗೆಯ ಒಂದೇ ಒಂದು ಕಾರಣಕ್ಕೆ ಆ್ಯಸಿಡ್ ಮಿಶ್ರಿತ ನೀರನ್ನು ಎರಚಿದ್ದಾನೆ. ಪ್ರಿಯತಮೆ ಲಕ್ಷ್ಮೀ ಬಡಿಗೇರ್ ಮೇಲೆ ಆ್ಯಸಿಡ್ ದಾಳಿಯಿಂದಾಗಿ ಎಡಗಣ್ಣು, ಮುಖದ … Continue reading BREAKING: ರಾಜ್ಯದಲ್ಲಿ ಮತ್ತೊಂದು ಆ್ಯಸಿಡ್ ದಾಳಿ: ಮನೆ ಬಾಗಿಲು ತೆರೆಯದಿದ್ದಕ್ಕೆ ಮಹಿಳೆ ಮೇಲೆ ಆ್ಯಸಿಡ್ ಅಟ್ಯಾಕ್