BIG UPDATE: ಬಾಗಲಕೋಟೆಯಲ್ಲಿ ‘ಪಾಗಲ್ ಪ್ರೇಮಿ’ಯಿಂದ ‘ಆ್ಯಸಿಡ್ ದಾಳಿ’: ಮಹಿಳೆ, ಪುತ್ರಿಗೆ ಗಂಭೀರ ಗಾಯ

ಬಾಗಲಕೋಟೆ: ರಾಜ್ಯದಲ್ಲಿ ಬೆಚ್ಚಿ ಬೀಳಿಸೋ ಘಟನೆ ಎನ್ನುವಂತೆ ಮತ್ತೊಂದು ಆ್ಯಸಿಡ್ ದಾಳಿ ಪ್ರಕರಣ ನಡೆದಿದೆ. ಈ ದಾಳಿಯಲ್ಲಿ ಮಹಿಳೆ ಹಾಗೂ ಅವರ ಪುತ್ರಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಬಾಗಲಕೋಟೆ ತಾಲೂಕಿನ ಗದ್ದನಕೇರಿ ಕ್ರಾಸ್ ಬಳಿಯಲ್ಲಿ ಮನೆಯ ಬಾಗಿಲು ತೆಗೆಯಲಿಲ್ಲ ಎಂಬ ಕಾರಣಕ್ಕಾಗಿ ವ್ಯಕ್ತಿಯೊಬ್ಬ ಮಹಿಳೆಯ ಮೇಲೆ ಕಿಟಕಿಯಿಂದ ನೀರು ಮಿಶ್ರಿತ ಆ್ಯಸಿಡ್ ದಾಳಿ ಎರಚಿರೋ ಘಟನೆ ನಡೆದಿದೆ. ವಿಜಯಪುರ ಮೂಲದ ಲಕ್ಷ್ಮೀ ಹಾಗೂ ಮೌನೇಶ್ ಗೆ ಮದುವೆಯಾಗಿದ್ದರೂ ಪರಸ್ಪರ ಲಿವಿಂಗ್ ಟುಗೆದರ್ ರಿಲೇಷನ್ ಶಿಪ್ ನಲ್ಲಿ ಇದ್ದರು. ಒಂದೇ … Continue reading BIG UPDATE: ಬಾಗಲಕೋಟೆಯಲ್ಲಿ ‘ಪಾಗಲ್ ಪ್ರೇಮಿ’ಯಿಂದ ‘ಆ್ಯಸಿಡ್ ದಾಳಿ’: ಮಹಿಳೆ, ಪುತ್ರಿಗೆ ಗಂಭೀರ ಗಾಯ