BIGG NEWS: ಪಶು ಆಹಾರ ದರ ಏರಿಕೆ ಖಂಡನೆ; ನವೆಂಬರ್ 8 ರಂದು ರೈತರಿಂದ ಪ್ರತಿಭಟನೆ; ಕೋಡಿಹಳ್ಳಿ ಚಂದ್ರಶೇಖರ್‌ ಸ್ಪಷ್ಟನೆ

ಬೆಂಗಳೂರು: ಬೆಂಗಳೂರು ಗ್ರಾಮಾಂತರ ದೊಡ್ಡಬಳ್ಳಾಪುರದಲ್ಲಿ ಪಶು ಆಹಾರ ದರವನ್ನು ಸರ್ಕಾರ ಪದೇ ಪದೆ ಹೆಚ್ಚಿಸುತ್ತಿದ್ದಾರೆ. ಆದರೆ ಹಾಲಿನ ದರ ಏರಿಕೆಯಲ್ಲಿ ಮಾತ್ರ ಮೀನಾಮೀಷಾ ಎಣಿಸುತ್ತಿದ್ದಾರೆ. BIGG NEWS: ಕೋಟಿ ಕಂಠಗಳಲ್ಲಿ ಕನ್ನಡದ ಗಾನ; ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ   ಹೈನುಗಾರಿಕೆಯನ್ನ ರೈತರಿಗೆ ಲಾಭದಾಯಕ ಉದ್ದಿಮೆಯಾಗಿ ಮಾಡುವ ಬದಲಿಗೆ ರೈತರಿಗೆ ಹೊರೆಯನ್ನಾಗಿ ಮಾಡುತ್ತಿರುವ ಸರ್ಕಾರದ ವಿರುದ್ಧ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ನವೆಂಬರ್ 8 ಪ್ರತಿಭಟನೆ ನಡೆಸಲಿದ್ದಾರೆ. ರಾಜಾನುಕುಂಟೆ ಬಳಿಯ ಪಶು ಆಹಾರ ಉತ್ಪಾದನಾ … Continue reading BIGG NEWS: ಪಶು ಆಹಾರ ದರ ಏರಿಕೆ ಖಂಡನೆ; ನವೆಂಬರ್ 8 ರಂದು ರೈತರಿಂದ ಪ್ರತಿಭಟನೆ; ಕೋಡಿಹಳ್ಳಿ ಚಂದ್ರಶೇಖರ್‌ ಸ್ಪಷ್ಟನೆ