ಆಂಧ್ರದ ಡಿಸಿಎಂ ‘ಪವನ್ ಕಲ್ಯಾಣ್’ ನೋಡಲು ನೂಕು ನುಗ್ಗಲು: ವಿಧಾನಸೌಧದಲ್ಲಿ ಸಿಎಸ್ ಕಚೇರಿ ಗ್ಲಾಸ್ ಪೀಸ್ ಪೀಸ್

ಬೆಂಗಳೂರು: ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಹಾಗೂ ನಟ ಪವನ್ ಕಲ್ಯಾಣ್ ಅವರು ಇಂದು ವಿಧಾನಸೌಧಕ್ಕೆ ಆಗಮಿಸಿದ್ದರು. ಅಲ್ಲಿ ನಡೆದಂತ ಸಭೆಯಲ್ಲಿ ಭಾಗಿಯಾಗಿ ವಾಪಾಸ್ ತೆರಳುತ್ತಿದ್ದಂತ ವೇಳೆಯಲ್ಲಿ ನೂಕು ನುಗ್ಗಲು ಉಂಟಾದ ಪರಿಣಾಮ ಸಿಎಸ್ ಕಚೇರಿ ಗ್ಲಾಸ್ ಪುಡಿ ಪುಡಿಯಾಗಿರುವುದಾಗಿ ತಿಳಿದು ಬಂದಿದೆ. ಬೆಂಗಳೂರಿನ ವಿಧಾನಸೌಧದಲ್ಲಿನ ಸಭೆಯೊಂದರಲ್ಲಿ ಭಾಗಿಯಾಗುವುದಕ್ಕೆ ಆಂಧ್ರ ಪ್ರದೇಶದ ಡಿಸಿಎಂ ಪವನ್ ಕಲ್ಯಾಣ್ ಆಗಮಿಸಿದ್ದರು. ಇಂದಿನ ಸಭೆಯಲ್ಲಿ ಭಾಗಿಯಾದ ಬಳಿಕ, ವಿಧಾನಸೌಧದಲ್ಲಿ ತೆರಳುತ್ತಿದ್ದಂತ ವೇಳೆಯಲ್ಲಿ ಭಾರೀ ನೂಕು ನುಗ್ಗಲೇ ಉಂಟಾಗಿದೆ. ಪವನ್ ಕಲ್ಯಾಣ್ ವಿಧಾನಸೌಧದಿಂದ ಹೊರಗೆ … Continue reading ಆಂಧ್ರದ ಡಿಸಿಎಂ ‘ಪವನ್ ಕಲ್ಯಾಣ್’ ನೋಡಲು ನೂಕು ನುಗ್ಗಲು: ವಿಧಾನಸೌಧದಲ್ಲಿ ಸಿಎಸ್ ಕಚೇರಿ ಗ್ಲಾಸ್ ಪೀಸ್ ಪೀಸ್