BIGG NEWS : ನಂದಿನಿ ಹಾಲಿನ ಪ್ಯಾಕೇಟ್​ನಲ್ಲಿ ʻ ಗಂಧದಗುಡಿ ಹೆಸರು ʼ : ಅಪ್ಪುಗೆ ಕೆಎಂಎಫ್​ನಿಂದ ವಿಶೇಷ ಗೌರವ | Gandhada Gudi-KMF

ಬೆಂಗಳೂರು : ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗಂಧದಗುಡಿ ಮೂಲಕ ಮತ್ತೆ ಕನ್ನಡಿಗರ ಎದುರಿಗೆ ಬಂದಿದ್ದಾರೆ. ಅಪ್ಪುವನ್ನು ಅಭಿಮಾನಿಗಳು ಕಣ್ತುಂಬಿಕೊಳ್ಳುತ್ತಿದ್ದಾರೆ. ಕೊನೆಯ ಚಿತ್ರ ಗಂಧದಗುಡಿ ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ.  ಈ ನಡುವೆ ನಂದಿನಿ ಹಾಲಿನ ಪ್ಯಾಕೇಟ್​ನಲ್ಲಿ ಗಂಧದಗುಡಿ ಹೆಸರು ಪ್ರಕಟಿಸುವ ಮೂಲಕ ಅಪ್ಪುಗೆ ಕೆಎಂಎಫ್​ನಿಂದ ವಿಶೇಷ ಗೌರವ ಸಲ್ಲಿಸಿದ್ದಾರೆ BIG BREAKING NEWS: ನಾಳೆ, ನಾಡಿದ್ದ ನಡೆಯಬೇಕಿದ್ದ ‘ಸಮುದಾಯದತ್ತ ಶಾಲಾ ಕಾರ್ಯಕ್ರಮ’ ಮುಂದೂಡಿಕೆ – ಶಿಕ್ಷಣ ಇಲಾಖೆ ಆದೇಶ ಇತ್ತ ಗಂಧದಗುಡಿ ಸಿನಿಮಾಗೆ ಕೆಎಂಎಫ್ ಸಹ … Continue reading BIGG NEWS : ನಂದಿನಿ ಹಾಲಿನ ಪ್ಯಾಕೇಟ್​ನಲ್ಲಿ ʻ ಗಂಧದಗುಡಿ ಹೆಸರು ʼ : ಅಪ್ಪುಗೆ ಕೆಎಂಎಫ್​ನಿಂದ ವಿಶೇಷ ಗೌರವ | Gandhada Gudi-KMF