ಮತ್ತೆ ‘ಹನುಮ ಧ್ವಜ’ ಹಾರಿಸಿದ ‘ಸಂಸದ ಅನಂತ್ ಕುಮಾರ್’ ಹೆಗಡೆ

ಕಾರವಾರ: ಕೆರೆಗೋಡು ಹನುಮ ಧ್ವಜ ವಿವಾದ ಮಾಸುವ ಮುನ್ನವೇ, ಭಟ್ಕಳದ ತೆಂಗಿನಗುಂಡಿಯಲ್ಲಿ ಇಂದು ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ ಅವರು ಹನುಮ ಧ್ವಜವನ್ನು ಹಾರಿಸೋ ಮೂಲಕ ಮತ್ತೊಂದು ವಿವಾದಕ್ಕೆ ಎಡೆಮಾಡಿಕೊಟ್ಟಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತೆಂಗಿನಗುಂಡಿ ಗ್ರಾಮದಲ್ಲಿ ಧ್ವಜ ಕಟ್ಟೆ ಮತ್ತು ಸಾವರ್ಕರ್ ನಾಮಫಲಕದ ಬಗ್ಗೆ ವಿವಾದ ಎದ್ದಿತ್ತು. ಈ ಕಾರಣದಿಂದಾಗಿ ತಾಲೂಕು ಆಡಳಿತವು ಆ ಧ್ವಜಕಟ್ಟೆ ಹಾಗೂ ಹನುಮ ಧ್ವಜವನ್ನು ತೆರವು ಮಾಡಿತ್ತು. ಆದ್ರೇ ಇದಕ್ಕೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ತೀವ್ರ ವಿರೋಧವನ್ನು … Continue reading ಮತ್ತೆ ‘ಹನುಮ ಧ್ವಜ’ ಹಾರಿಸಿದ ‘ಸಂಸದ ಅನಂತ್ ಕುಮಾರ್’ ಹೆಗಡೆ