BIG NEWS: ರಾಜ್ಯದಲ್ಲೊಂದು ಅಮಾನವೀಯ ಕೃತ್ಯ: ವೃದ್ದ ತಂದೆಯನ್ನೇ ಮನೆಯಿಂದ ಹೊರ ಹಾಕಿದ ಮಕ್ಕಳು

ಚಿತ್ರದುರ್ಗ: ಜಿಲ್ಲೆಯಲ್ಲಿ ರಾಜ್ಯದಲ್ಲೇ ಅಮಾನವೀಯ ಕೃತ್ಯ ಎನ್ನುವಂತೆ ವೃದ್ಧ ತಂದೆಯನ್ನೇ ಮನೆಯಿಂದ ಮಕ್ಕಳು ಹೊರ ಹಾಕಿದಂತ ಘಟನೆ ಮಾಳಪ್ಪನಹಟ್ಟಿಯಲ್ಲಿ ನಡೆದಿದೆ. ಚಿತ್ರದುರ್ಗದ ಮಾಳಪ್ಪನಹಟ್ಟಿಯಲ್ಲೇ ಇಂತಹ ಅಮಾನವೀಯ ಕೃತ್ಯ ನಡೆದಿದೆ. ಆಸ್ತಿ ವಿವಾದದ ಹಿನ್ನಲೆಯಲ್ಲಿ ತಂದೆಯನ್ನೇ ಮಕ್ಕಳು ಹೊರ ಹಾಕಿದ್ದಾರೆ. ಹೀಗಾಗಿ ನೆಲೆಯಿಲ್ಲದೇ 82 ವರ್ಷದ ವೃದ್ದ ಬಸಪ್ಪ ಪರದಾಟಿ, ದೇವಸ್ಥಾನದಲ್ಲೇ ಹಲವು ವರ್ಷಗಳಿಂದ ವಾಸ ಮಾಡುತ್ತಿದ್ದದ್ದು ಬೆಳಕಿಗೆ ಬಂದಿದೆ. ಬಸಪ್ಪ ಅವರು ತಮ್ಮ ಮಕ್ಕಳಾದಂತ ಹನುಮಂತಪ್ಪ, ಜಯಪ್ಪ ವಿರುದ್ಧ ಈ ಆರೋಪ ಮಾಡಿದ್ದಾರೆ. ಈ ವಿಷಯ ತಿಳಿದು … Continue reading BIG NEWS: ರಾಜ್ಯದಲ್ಲೊಂದು ಅಮಾನವೀಯ ಕೃತ್ಯ: ವೃದ್ದ ತಂದೆಯನ್ನೇ ಮನೆಯಿಂದ ಹೊರ ಹಾಕಿದ ಮಕ್ಕಳು