ವಿಧವೆ ಜೊತೆಗೆ ಲವ್‌ನಲ್ಲಿ ಬಿದ್ದ: ಅವಳು ನನ್ನ ಮಾತು ಕೇಳ್ತಿಲ್ಲ ಅಂತ ಹೇಳಿ ನೇಣಿಗೆ ಶರಣಾದ

ಚಿಕ್ಕಬಳ್ಳಾಪುರ: ವಿಧವೆಗೆ ಬಾಳು ಕೊಡುವೆ ಎನ್ನುವ ನೆಪದಲ್ಲಿ ಆಕೆಯನ್ನು ಪ್ರೀತಿಸಿ, ಕೊನೆಗೆ ಆಕೆ ಜೊತೆಗೆ ಇನ್ನೊಬ್ಬ ಇರುವುದನ್ನು ಸಹಿಸದೇ ನೇಣಿಗೆ ಶರಣಾಗಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಸಾವನ್ನಪ್ಪಿರುವ ವ್ಯಕ್ತಿಯನ್ನು, ಎಸ್.ಎನ್.ಪ್ರಶಾಂತ್ ಎನ್ನಲಾಗಿದೆ. ಘಟನೆ ಹಿನ್ನಲೆ: ಚಿಕ್ಕಬಳ್ಳಾಪುರದ ನಗರಸಭೆಯಲ್ಲಿ ಬಿಲ್ ಕಲೆಕ್ಟರ್ ಆಗಿದ್ದ ನೌಕರನೊಬ್ಬ ಕಳೆದ ಕರೋನ ಟೈಮ್‌ನಲ್ಲಿ ಸಾವನ್ನಪ್ಪಿದ್ದಾನೆ. ಇದೇ ವೇಳೆ ಸಾವನ್ನಪ್ಪಿದ್ದ ಗಂಡನ ಹೆಂಡ್ತಿ ಸುಮಾ ಎನ್ನುವ ಮಹಿಳೆಗೆ ತನ್ನ ಗಂಡನ ಗೆಳೆಯನ ಜೊತೆಗೆ ಲವ್‌ ಶುರುವಾಗಿದೆ. ಇದೇ ವೇಳೇ ಳಿಯ ನಗರಸಭಾ ಸದಸ್ಯ ಅಂಬರೀಶ … Continue reading ವಿಧವೆ ಜೊತೆಗೆ ಲವ್‌ನಲ್ಲಿ ಬಿದ್ದ: ಅವಳು ನನ್ನ ಮಾತು ಕೇಳ್ತಿಲ್ಲ ಅಂತ ಹೇಳಿ ನೇಣಿಗೆ ಶರಣಾದ