ವಯನಾಡು ದುರಂತ: ಭೂಕುಸಿತ ಸಂತ್ರಸ್ತರಿಗೆ 25 ಲಕ್ಷ ರೂ.ದೇಣಿಗೆ ನೀಡಿದ ‘ನಟ ಅಲ್ಲು ಅರ್ಜುನ್​’ | Wayanad landslide

ಕೇರಳ: ವಯನಾಡು ಭೂ ಕುಸಿತ ದುರಂತದಲ್ಲಿ ಈವರೆಗೆ 360ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಅಷ್ಟೇ ಜನರು ನಾಪತ್ತೆಯಾಗಿದ್ದಾರೆ. ನೂರಾರು ಜನರು ಮನೆ ಮಠ ಕಳೆದುಕೊಂಡು ಸಂತ್ರಸ್ತರಾಗಿ ಕಾಳಜಿ ಕೇಂದ್ರಗಳಲ್ಲಿ ಇದ್ದಾರೆ. ಹೀಗೆ ವಯನಾಡು ಭೂ ಕುಸಿತ ದುರಂತದಲ್ಲಿ ಸಂತ್ರಸ್ತರಾದಂತವರ ನೆರವಿಗಾಗಿ ನಟ ಅಲ್ಲು ಅರ್ಜುನ್ ಧಾವಿಸಿದ್ದು, ಸಂತ್ರಸ್ತರಿಗೆ 25 ಲಕ್ಷ ರೂ.ದೇಣಿಗೆಯನ್ನು ನೀಡುವುದಾಗಿ ಘೋಷಿಸಿದ್ದಾರೆ. ಭೂಕುಸಿತ ಪೀಡಿತ ವಯನಾಡ್ನಲ್ಲಿನ ಪರಿಹಾರ ಕಾರ್ಯಗಳಿಗೆ ಅಲ್ಲು ಅರ್ಜುನ್ ತಮ್ಮ ಬೆಂಬಲವನ್ನು ತೋರಿಸಿದ್ದಾರೆ. ಕೇರಳ ಸಿಎಂ ಪರಿಹಾರ ನಿಧಿಗೆ 25 ಲಕ್ಷ … Continue reading ವಯನಾಡು ದುರಂತ: ಭೂಕುಸಿತ ಸಂತ್ರಸ್ತರಿಗೆ 25 ಲಕ್ಷ ರೂ.ದೇಣಿಗೆ ನೀಡಿದ ‘ನಟ ಅಲ್ಲು ಅರ್ಜುನ್​’ | Wayanad landslide