ಏ.23ರಂದು ಮದ್ದೂರಿನಲ್ಲಿ ‘ಮೈತ್ರಿ ಅಭ್ಯರ್ಥಿ HD ಕುಮಾರಸ್ವಾಮಿ’ ಬೃಹತ್ ಬಹಿರಂಗ ಪ್ರಚಾರ; ಸಿದ್ದತೆ ಪರಿಶೀಲಿಸಿದ ಡಿ.ಸಿ.ತಮ್ಮಣ್ಣ

ಮಂಡ್ಯ : ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಮೈತ್ರಿ ಅಭ್ಯರ್ಥಿ ಹೆಚ್.ಡಿ.ಕುಮಾರಸ್ವಾಮಿ ಅವರು ಬಹಿರಂಗ ಸಭೆ ನಡೆಯಲಿದ್ದು, ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಅಂತಿಮ ಸಿದ್ಧತೆ ಪರಿಶೀಲನೆ ನಡೆಸಿದರು. ಸೋಮವಾರ ಮಧ್ಯಾಹ್ನ ಕ್ರೀಡಾಂಗಣಕ್ಕೆ ಆಗಮಿಸಿದ ಡಿ‌.ಸಿ.ತಮ್ಮಣ್ಣ ಅವರು ಬಹಿರಂಗ ಸಭೆಗೆ ಸಿದ್ದವಾಗುತ್ತಿರುವ ವೇದಿಕೆ, ಪಾರ್ಕಿಂಗ್ ವ್ಯವಸ್ಥೆ, ಆಸನ ವ್ಯವಸ್ಥೆಗಳನ್ನು ಖುದ್ದು ಪರಿಶೀಲಿಸಿದರು. ಈ ವೇಳೆ ಮಾತನಾಡಿದ ಡಿ.ಸಿ‌.ತಮ್ಮಣ್ಣ ಮೈತ್ರಿ ಅಭ್ಯರ್ಥಿ ಹೆಚ್.ಡಿ.ಕುಮಾರಸ್ವಾಮಿ ಅವರು ತಾಲೂಕು ಕ್ರೀಡಾಂಗಣದಲ್ಲಿ ನಡೆಯುವ ಬೃಹತ್ ಚುನಾವಣೆ ಪ್ರಚಾರ ಸಭೆಯಲ್ಲಿ ಸಂಜೆ 5 … Continue reading ಏ.23ರಂದು ಮದ್ದೂರಿನಲ್ಲಿ ‘ಮೈತ್ರಿ ಅಭ್ಯರ್ಥಿ HD ಕುಮಾರಸ್ವಾಮಿ’ ಬೃಹತ್ ಬಹಿರಂಗ ಪ್ರಚಾರ; ಸಿದ್ದತೆ ಪರಿಶೀಲಿಸಿದ ಡಿ.ಸಿ.ತಮ್ಮಣ್ಣ