BIGG NEWS : ಮುಸ್ಲಿಂಮರೆಲ್ಲಾ ಕೆಟ್ಟವರಲ್ಲ, ಭಯೋತ್ಪಾದನೆ ಚಟುವಟಿಕೆಯಲ್ಲಿ 99% ಇದ್ದಾರೆ : ಸಚಿವ ಬಿ.ಸಿ ನಾಗೇಶ್‌ ಪ್ರತಿಕ್ರಿಯೆ

ದೆಹಲಿ : ರಾಜ್ಯಾದ್ಯಂತ ಇಂದು ಬೆಳಗ್ಗೆ ಪಿಎಫ್ ಐ (PFI) ಸಂಘಟನೆಯ ಮನೆಗಳ ಮೇಲೆ ಪೊಲೀಸರು ದಾಳಿ ಮಾಡಿದ್ದು, ಸುಮಾರು 80 ಕ್ಕೂ ಹೆಚ್ಚು ಕಾರ್ಯಕರ್ತರನ್ನು ವಶಕ್ಕೆ ಪಡೆಯಲಾಗಿದೆ. BIG NEWS: ಕೋಮುಸೌಹಾರ್ದಕ್ಕೆ ಹಾನಿ ಹಿನ್ನೆಲೆ ರಾಜ್ಯಾದ್ಯಂತ `PFI’ ಸಂಘಟನೆ ಮೇಲೆ ದಾಳಿ;80 ಜನರು ವಶಕ್ಕೆ: ಎಡಿಜಿಪಿ‌ ಅಲೋಕ್ ಕುಮಾರ್‌ ಹೇಳಿಕೆ ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಚಿವ ಬಿ.ಸಿ ನಾಗೇಶ್‌, ಮುಸ್ಲಿಂಮರೆಲ್ಲಾ ಕೆಟ್ಟವರಲ್ಲ, ಭಯೋತ್ಪಾದನೆ ಚಟುವಟಿಕೆಯಲ್ಲಿ 99% ಇದ್ದಾರೆ. ದೇಶದ ಬಗ್ಗೆ ಅಭಿಮಾನ ಇರೋ ಮುಸ್ಲಿಮರೂ … Continue reading BIGG NEWS : ಮುಸ್ಲಿಂಮರೆಲ್ಲಾ ಕೆಟ್ಟವರಲ್ಲ, ಭಯೋತ್ಪಾದನೆ ಚಟುವಟಿಕೆಯಲ್ಲಿ 99% ಇದ್ದಾರೆ : ಸಚಿವ ಬಿ.ಸಿ ನಾಗೇಶ್‌ ಪ್ರತಿಕ್ರಿಯೆ