BIG NEWS: ರಾಜ್ಯದ ‘ಎಲ್ಲಾ ಜಿಲ್ಲಾಸ್ಪತ್ರೆ’ಯಲ್ಲಿ ‘ಸಹಾಯವಾಣೆ’ ಆರಂಭ: ಹಗಲು-ರಾತ್ರಿ ಸೇವೆ – ಸಚಿವ ಸುಧಾಕರ್

ತುಮಕೂರು: ರಾಜ್ಯದ ಪ್ರತಿ ಜಿಲ್ಲಾಸ್ಪತ್ರೆಯಲ್ಲಿ ( District Hospital ) ಸಹಾಯವಾಣಿ ( Helpline Number ) ಆರಂಭಿಸಲಾಗುವುದು. ಇಲ್ಲಿ 4 ಸಿಬ್ಬಂದಿ ಹಗಲು-ರಾತ್ರಿ ಎರಡು ಪಾಳಿಯಲ್ಲಿ ಕೆಲಸ ಮಾಡಲಿದ್ದಾರೆ. ರೋಗಿಗಳ ಕುಟುಂಬದವರು ಬಂದಾಗ ಅವರಿಗೆ ನೆರವು ನೀಡಲಾಗುತ್ತದೆ ಎಂಬುದಾಗಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ( Minister Dr K Sudhakar ) ಹೇಳಿದ್ದಾರೆ. BIG NEWS: ‘ರಾಜ್ಯ ಸರ್ಕಾರಿ ನೌಕರ’ರಿಗೆ ಬಿಗ್ ಶಾಕ್: ‘ಪುಣ್ಯಕೋಟಿ ದತ್ತು ಯೋಜನೆ’ ಅನುಷ್ಠಾನಕ್ಕೆ ‘ವೇತನ … Continue reading BIG NEWS: ರಾಜ್ಯದ ‘ಎಲ್ಲಾ ಜಿಲ್ಲಾಸ್ಪತ್ರೆ’ಯಲ್ಲಿ ‘ಸಹಾಯವಾಣೆ’ ಆರಂಭ: ಹಗಲು-ರಾತ್ರಿ ಸೇವೆ – ಸಚಿವ ಸುಧಾಕರ್