Alert : ʻಸುಕನ್ಯಾ ಸಮೃದ್ಧಿ ಯೋಜನೆʼ : ಮಾ.31 ರೊಳಗೆ ಈ ಕೆಲಸ ಮಾಡದಿದ್ದರೆ `ಬಂದ್’ ಆಗಲಿದೆ ನಿಮ್ಮ ಖಾತೆ!

ಬೆಂಗಳೂರು : ಸುಕನ್ಯಾ ಸಮೃದ್ಧಿ ಯೋಜನೆ ಖಾತೆದಾರರು ಮಾರ್ಚ್ 31 ರೊಳಗೆ ತಪ್ಪದೇ ಪ್ರಮುಖವಾದ ಕೆಲಸವೊಂದನ್ನು ಮಾಡಬೇಕಿದೆ. ಇಲ್ಲಿದ್ದರೆ ನಿಮ್ಮ ಖಾತೆಯೇ ಬಂದ್ ಆಗಲಿದೆ. ಹೌದು, ಹೆಣ್ಣು ಮಕ್ಕಳನ್ನು ಪ್ರೋತ್ಸಾಹಿಸಲು ಕೇಂದ್ರ ಸರ್ಕಾರ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇದರ ಭಾಗವಾಗಿ, ಕೇಂದ್ರವು ಸುಕನ್ಯಾ ಸಮೃದ್ಧಿ ಯೋಜನೆ (ಎಸ್ಎಸ್ವೈ) ಯೋಜನೆಯನ್ನು ಪರಿಚಯಿಸಿದೆ. ಇದನ್ನು ಹೆಣ್ಣುಮಕ್ಕಳಿಗಾಗಿ ಮಾತ್ರ ತರಲಾಯಿತು.  ಯಾವುದೇ ಗುರುತಿನ ಚೀಟಿ ದೊರೆತ ನಂತರ ಈ ಯೋಜನೆಯಲ್ಲಿ ಹೂಡಿಕೆಯನ್ನು ಪ್ರಾರಂಭಿಸಬಹುದು. ಸುಕನ್ಯಾ ಸಮೃದ್ಧಿ ಯೋಜನೆ ಖಾತೆಯನ್ನು ಅಂಚೆ ಕಚೇರಿಯಲ್ಲಿ … Continue reading Alert : ʻಸುಕನ್ಯಾ ಸಮೃದ್ಧಿ ಯೋಜನೆʼ : ಮಾ.31 ರೊಳಗೆ ಈ ಕೆಲಸ ಮಾಡದಿದ್ದರೆ `ಬಂದ್’ ಆಗಲಿದೆ ನಿಮ್ಮ ಖಾತೆ!