BIGG NEWS: ಆಕಾಶದೀಪ ಕಿರುತೆರೆ ನಟಿ ದಿವ್ಯಾ ಶ್ರೀಧರ್​ ಸಂಸಾರದಲ್ಲಿ ಬಿರುಕುಬಿಟ್ಟ ಪ್ರಕರಣ; ʼಮಹಿಳಾ ಆಯೋಗ ಎಂಟ್ರಿʼ

ಬೆಂಗಳೂರು: ಕನ್ನಡ ಆಕಾಶದೀಪ ಕಿರುತೆರೆ ನಟಿ ದಿವ್ಯಾ ಶ್ರೀಧರ್​ ಹಾಗೂ ನಟ ಅಮ್ಜದ್​ ಖಾನ್​ ಸಂಸಾರದಲ್ಲಿ ಬಿರುಕು ಬಿಟ್ಟಿದೆ. ಅವರು ಪತಿ ಅಮ್ಜದ್​ ಖಾನ್​ ವಿರುದ್ಧ ದಿವ್ಯಾ ಅನೇಕ ಆರೋಪಗಳನ್ನು ಮಾಡಿದ್ದಾರೆ.ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಮಹಿಳಾ ಆಯೋಗ ಮಧ್ಯೆ ಎಂಟ್ರಿಕೊಟ್ಟಿದೆ. BREAKING NEWS: ಭಗತ್‌ ಸಿಂಗ್‌ ಪಠ್ಯಕ್ಕೆ ಕೊಕ್‌, ಮತ್ತೊಂದು ವಿವಾದಕ್ಕೆ ನಾಂದಿ|Bhagat Singh   ನಟಿ ದಿವ್ಯಾ ಶ್ರೀಧರ್ ಗೆ ಸೂಕ್ತ ನ್ಯಾಯ ಒದಗಿಸುವಂತೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು … Continue reading BIGG NEWS: ಆಕಾಶದೀಪ ಕಿರುತೆರೆ ನಟಿ ದಿವ್ಯಾ ಶ್ರೀಧರ್​ ಸಂಸಾರದಲ್ಲಿ ಬಿರುಕುಬಿಟ್ಟ ಪ್ರಕರಣ; ʼಮಹಿಳಾ ಆಯೋಗ ಎಂಟ್ರಿʼ