ಅಹಮದಾಬಾದ್ ವಿಮಾನ ದುರಂತ: ಟೀ ಅಂಗಡಿ ಬಳಿ ನಿಂತಿದ್ದ 14 ವರ್ಷದ ಬಾಲಕ ಸಾವು
ಅಹಮದಾಬಾದ್: ಇಲ್ಲಿನ ವಿಮಾನ ನಿಲ್ದಾಣದ ಬಳಿಯಲ್ಲಿ ನಿನ್ನೆ ಏರ್ ಇಂಡಿಯಾ ವಿಮಾನ ಪತನಗೊಂಡು ದುರಂತ ನಡೆದಿತ್ತು. ಈ ದುರಂತದಲ್ಲಿ ಟೀ ಅಂಗಡಿಯ ಬಳಿ ನಿಂತಿದ್ದಂತ 14 ವರ್ಷದ ಬಾಲಕ ಸುಟ್ಟು ಕರಕಲಾಗಿರುವುದಾಗಿ ತಿಳಿದು ಬಂದಿದೆ. ಅಹಮದಾಬಾದ್ ನ ಬಿಜೆ ಹಾಸ್ಟೆಲ್ ನ ಮುಂಭಾಗದಲ್ಲಿ ಆಕಾಶ್ ಕುಟುಂಬ ಟೀ ಅಂಗಡಿ ಇಟ್ಟುಕೊಂಡಿತ್ತು. ನಿನ್ನೆ ವಿಮಾನ ದುರಂತಕ್ಕೂ ಮುನ್ನಾ ತಾಯಿಗೆ ತಿಂಡಿ ಕೊಡೋದಕ್ಕೆ ಅಂಗಡಿ ಬಳಿ ತೆರಳಿದ್ದನು. ಈ ವೇಳೆಯಲ್ಲೇ ಏರ್ ಇಂಡಿಯಾ ವಿಮಾನ ಪತನಗೊಂಡು ಬೆಂಕಿ ಹೊತ್ತಿಕೊಂಡಿದೆ. ಈ … Continue reading ಅಹಮದಾಬಾದ್ ವಿಮಾನ ದುರಂತ: ಟೀ ಅಂಗಡಿ ಬಳಿ ನಿಂತಿದ್ದ 14 ವರ್ಷದ ಬಾಲಕ ಸಾವು
Copy and paste this URL into your WordPress site to embed
Copy and paste this code into your site to embed