ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನ ಭೇಟಿಗೆಂದು ಬಂದು ವಾಪಸ್‌ ಹೋದ ಬಾಲಿವುಡ್‌ ದಂಪತಿ… ಕಾರಣ ಇಲ್ಲಿದೆ?

ಉಜ್ಜಯಿನಿ: ಬಾಲಿವುಡ್‌ ನಟ ರಣಬೀರ್ ಕಪೂರ್ ಹಾಗೂ ಪತ್ನಿ ಆಲಿಯಾ ಭಟ್ ಉಜ್ಜಯಿನಿಯ ಮಹಾಕಾಳೇಶ್ವರ ದೇವಸ್ಥಾನದ ಭೇಟಿಗೆಂದು ಬಂದಿದ್ದರು. ಆದ್ರೆ, ದೇವಸ್ಥಾನಕ್ಕೆ ಭೇಟಿ ನೀಡದೇ ವಾಪಸ್‌ ಆಗಿದ್ದಾರೆ. ಹೌದು, ರಣಬೀರ್ ದಂಪತಿಯೊಂದಿಗೆ ʻಬ್ರಹ್ಮಾಸ್ತ್ರʼ ಚಿತ್ರದ ರ್ದೇಶಕ ಅಯಾನ್ ಮುಖರ್ಜಿ ಕೂಡ ಅವರೊಂದಿಗೆ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡುವ ಆಶಯದೊಂದಿಗೆ ಉಜ್ಜಯಿನಿಗೆ ಬಂದಿದ್ದರು. ಆದ್ರೆ, ಅವರ ಭೇಟಿಗೆ ಮುನ್ನ ಬಲಪಂಥೀಯ ಗುಂಪುಗಳಾದ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಸದಸ್ಯರು ಇಂದು ಉಜ್ಜಯಿನಿಯಲ್ಲಿ ಭಾರೀ ಗದ್ದಲವನ್ನು ಸೃಷ್ಟಿಸಿದ್ದಾರೆ. ಭೇಟಿಗೂ … Continue reading ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನ ಭೇಟಿಗೆಂದು ಬಂದು ವಾಪಸ್‌ ಹೋದ ಬಾಲಿವುಡ್‌ ದಂಪತಿ… ಕಾರಣ ಇಲ್ಲಿದೆ?