ಅಗರಬತ್ತಿ ಹೊಗೆ ಧೂಮಪಾನದಷ್ಟೇ ವಿಷಕಾರಿ ; ತಜ್ಞರಿಂದ ಶಾಕಿಂಗ್ ಎಚ್ಚರಿಕೆ
ನವದೆಹಲಿ : ಭಾರತೀಯ ಮನೆಗಳಲ್ಲಿ ಧೂಪದ್ರವ್ಯ ಅಥವಾ ಅಗರಬತ್ತಿಗಳು ಪ್ರಧಾನವಾದ ವಸ್ತುಗಳಾಗಿದ್ದು, ಅವುಗಳಿಲ್ಲದೇ ಯಾವುದೇ ಪೂಜೆ ಅಥವಾ ಹಬ್ಬವು ಪೂರ್ಣಗೊಳ್ಳುವುದಿಲ್ಲ. ನವರಾತ್ರಿಯ ಸಮಯದಲ್ಲಿ, ಮನೆಗಳು ದೀಪಗಳಿಂದ ಬೆಳಗುವುದನ್ನು ಮತ್ತು ಪ್ರತಿ ಮೂಲೆಯಲ್ಲಿಯೂ ಅಗರಬತ್ತಿಗಳ ಪರಿಮಳವನ್ನ ತುಂಬಿರುವುದನ್ನ ನೋಡುವುದು ಸಾಮಾನ್ಯವಾಗಿದೆ. ಯಾಕಂದ್ರೆ, ಕುಟುಂಬಗಳು ದೇವಿಯನ್ನ ಗೌರವಿಸಲು ಆಚರಣೆಗಳನ್ನ ಮಾಡುತ್ತಾರೆ. ಆದರೆ ಆಧ್ಯಾತ್ಮಿಕ ಆಚರಣೆಗಳಲ್ಲಿ ಪವಿತ್ರವೆಂದು ಪರಿಗಣಿಸಲಾದ ಹೊಗೆಯು ಮೌನವಾಗಿ ನಮ್ಮ ಆರೋಗ್ಯಕ್ಕೆ ಹಾನಿ ಮಾಡುತ್ತಿವೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಆಸ್ತಮಾ, ಕ್ಷಯ, ನಿದ್ರೆಯಲ್ಲಿ ಉಸಿರುಕಟ್ಟುವಿಕೆ ಮತ್ತು COPDಯಲ್ಲಿ ಪರಿಣತಿ … Continue reading ಅಗರಬತ್ತಿ ಹೊಗೆ ಧೂಮಪಾನದಷ್ಟೇ ವಿಷಕಾರಿ ; ತಜ್ಞರಿಂದ ಶಾಕಿಂಗ್ ಎಚ್ಚರಿಕೆ
Copy and paste this URL into your WordPress site to embed
Copy and paste this code into your site to embed