BIG NEWS: ಇಂದು ಮತ್ತೆ ನಲಪಾಡ್​ ಅಕಾಡೆಮಿ ಆವರಣದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರಿಕೆ

ಬೆಂಗಳೂರು: ಮಹಾನಗರದಲ್ಲಿ ರಾಜಕಾಲುವೆ ಮತ್ತು ಕೆರೆ ಒತ್ತುವರಿ ತೆರವು ಕಾರ್ಯಾಚರಣೆ ಚುರುಕಾಗಿ ನಡೆಯುತ್ತಿದೆ. ನಿನ್ನೆ ಯುವ ಕಾಂಗ್ರೆಸ್ ನಾಯಕ ಮೊಹಮ್ಮದ್ ನಲಪಾಡ್ (Mohammad Nalapad) ಮಾಲಿಕತ್ವದ, ನಲಪಾಡ್​ ಅಕಾಡೆಮಿ ಆವರಣದಲ್ಲಿ ಜೆಸಿಬಿ ಮೂಲಕ ತೆರವು ಕಾರ್ಯಾಚರಣೆ ನಡೆಸಿತ್ತು. ಇಂದೂ ಕೂಡ ಉಳಿದ ಜಾಗವನ್ನು ಬಿಬಿಎಂಪಿ ತೆರವು ಮಾಡಲಿದೆ. ಇನ್ನೂ ಶೇ. 35ರಷ್ಟು ಒತ್ತುವರಿ ಕಾರ್ಯಾಚರಣೆ ಮುಗಿದಿದ್ದು, ಉಳಿದ ಭಾಗವನ್ನು ಇಂದು ಬೆಳಗ್ಗೆ 10 ಗಂಟೆಗೆ ಮತ್ತೆ ತೆರವು ಕಾರ್ಯಾಚರಣೆ ಶುರುವಾಗಲಿದೆ. ಮಹದೇವಪುರ ವಿಧಾನಸಭಾ ಕ್ಷೇತ್ರದ ಚಲ್ಲಗಟ್ಟಾದಲ್ಲಿ ನಲಪಾಡ್ … Continue reading BIG NEWS: ಇಂದು ಮತ್ತೆ ನಲಪಾಡ್​ ಅಕಾಡೆಮಿ ಆವರಣದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರಿಕೆ