BREAKING NEWS : ಕಾಂತಾರ ಚಿತ್ರ ರಿಲೀಸ್ ಬೆನ್ನಲ್ಲೇ ಮಂಡ್ಯದಲ್ಲಿ ಹೊಸ ಅವಾಂತರ: ʼಮೈಮೇಲೆ ದೆವ್ವ ಬಂದಂತೆ ಮಹಿಳೆಯ ವಂಚನೆ ಬೆಳಕಿಗೆ

ಮಂಡ್ಯ :  ರಿಷಬ್‌ ಶೆಟ್ಟಿ ನಟನೆಯ ಕಾಂತಾರ ಸಿನಿಮಾ ರಿಲೀಸ್‌ ಬೆನ್ನಲ್ಲೆ ಮಂಡ್ಯ ಜಿಲ್ಲೆಯಲ್ಲೊಂದು ಹೊಸ ಅವಾಂತರ ಸೃಷ್ಟಿಯಾಗಿದೆ. ನನ್ನ ಮೈಮೇಲೆ ಕಾಂತಾರ ದೈವ ಬಂದಿದೆ ಎಂದು ನಂಬಿಸುವ ಮೂಲಕ ಮಹಿಳೆಯೊಬ್ಬಳು ಜನರಿಗೆ ನಂಬಿಸಿ  ವಂಚಿಸುವ ಹಾದಿ ಹಿಡಿದಿರುವ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ BIGG NEWS : ಕರಾವಳಿಯಲ್ಲಿ ಹಾಡಹಗಲೇ ಗಾಂಜಾ ಮತ್ತಲ್ಲಿ, ಯುವಕನಿಗೆ ತಲವಾರು ತೋರಿಸಿ ಬೆದರಿಕೆ, ಯುವಕ ಅರೆಸ್ಟ್ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಮಳವಳ್ಳಿ ಟೌನ್ ನ ಪೇಟೆ ಬೀದಿಯಲ್ಲಿ ಶಿವಲಿಂಗಮ್ಮ … Continue reading BREAKING NEWS : ಕಾಂತಾರ ಚಿತ್ರ ರಿಲೀಸ್ ಬೆನ್ನಲ್ಲೇ ಮಂಡ್ಯದಲ್ಲಿ ಹೊಸ ಅವಾಂತರ: ʼಮೈಮೇಲೆ ದೆವ್ವ ಬಂದಂತೆ ಮಹಿಳೆಯ ವಂಚನೆ ಬೆಳಕಿಗೆ