BIGG NEWS : ಚಳಿಗಾಲ ಆರಂಭದ ಬೆನ್ನಲ್ಲೇ ಕೇದಾರನಾಥ, ಯಮುನೋತ್ರಿ ಪುಣ್ಯ ಕ್ಷೇತ್ರಗಳು ಬಂದ್ | Chardham Yatra

ಡೆಹ್ರಾಡೂನ್ : ಚಳಿಗಾಲ ಆರಂಭವಾದ ಹಿನ್ನೆಲೆಯಲ್ಲಿ ದೇಶದ ಪ್ರಖ್ಯಾತ ತೀರ್ಥ ಕ್ಷೇತ್ರಗಳಾದ ಕೇದಾರನಾಥ ಹಾಗೂ ಯಮುನೋತ್ರಿ ದೇಗುಲಗಳ ಬಾಗಿಲು ಬಂದ್ ಮಾಡಲಾಗಿದೆ. ಉತ್ತರಾಖಂಡ ರಾಜ್ಯದ ಹಿಮಾಲಯ ಗಿರಿ ಶಿಖರಗಳ ವ್ಯಾಪ್ತಿಯಲ್ಲಿ ಬರುವ ಈ ಎರಡೂ ಪುಣ್ಯ ಕ್ಷೇತ್ರಗಳಲ್ಲಿ ಈಗಾಗಲೇ ಹಿಮದ ಅಬ್ಬರ ಶುರುವಾಗಿದೆ. BREAKING NEWS: ಹೆಡ್ ಬುಷ್ ಸಿನಿಮಾದ ವಿವಾದ ಅಂತ್ಯ, ಸಂಧಾನ ಸಫಲ, ವಿವಾದತ್ಮಕ ಡೈಲಾಗ್‌ ಕತ್ತರಿಗೆ ಒಪ್ಪಿಗೆ ಗುರುವಾರ ಬೆಳಗ್ಗೆ 8.30ಕ್ಕೆ ದೇಗುಲಗಳ ಬಾಗಿಲನ್ನು ಶಾಸ್ತ್ರೋಕ್ತವಾಗಿ ಮಂತ್ರಗಳ ಪಠಣ ಮಾಡಿ ಮುಚ್ಚಲಾಯ್ತು ಎಂದು … Continue reading BIGG NEWS : ಚಳಿಗಾಲ ಆರಂಭದ ಬೆನ್ನಲ್ಲೇ ಕೇದಾರನಾಥ, ಯಮುನೋತ್ರಿ ಪುಣ್ಯ ಕ್ಷೇತ್ರಗಳು ಬಂದ್ | Chardham Yatra