ಶೋಭಾ ನಂತರ ಡಿವಿಎಸ್ಗೆ ಸಂಕಷ್ಟ : ಸದಾನಂದಗೌಡಗೆ ಟಿಕೇಟ್ ನೀಡದಂತೆ ಬಿಜೆಪಿ ಕಾರ್ಯಕರ್ತರ ಒತ್ತಾಯ

ಬೆಂಗಳೂರು : ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಇದೀಗ ಬಿಜೆಪಿಯ ಪಕ್ಷದಲ್ಲೇ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಬಿಜೆಪಿ ನಾಯಕರು ವಿರುದ್ಧವೇ ತಿರುಗಿ ಬಿದ್ದಿದ್ದಾರೆ ಚಿಕ್ಕಮಂಗಳೂರು ಕ್ಷೇತ್ರದಲ್ಲಿ ಶೋಭ ಗೋ ಬ್ಯಾಕ್ ಎಂಬ ಅಭಿಯಾನ ಕೈಗೊಂಡಿದ್ದರು ಇದರ ಬೆನ್ನಲ್ಲೇ ಇದೀಗ ಡಿವಿ ಸದಾನಂದ ಗೌಡಗೆ ಕೂಡ ಸಂಕಷ್ಟ ಎದುರಾಗಿದೆ. BREAKING : ರಾಮನಗರ : 25 ಮನುಷ್ಯರ ‘ತಲೆಬುರುಡೆ’ ಸಂಗ್ರಹಿಸಿ ಮಾಟ ಮಂತ್ರ : ಆರೋಪಿ ವಶಕ್ಕೆ ಹೌದು ಡಿವಿ ಸದಾನಂದ ಗೌಡರಿಗೆ ಎಂಪಿ ಟಿಕೆಟ್ ನೀಡಿದಂತೆ ಒತ್ತಾಯ … Continue reading ಶೋಭಾ ನಂತರ ಡಿವಿಎಸ್ಗೆ ಸಂಕಷ್ಟ : ಸದಾನಂದಗೌಡಗೆ ಟಿಕೇಟ್ ನೀಡದಂತೆ ಬಿಜೆಪಿ ಕಾರ್ಯಕರ್ತರ ಒತ್ತಾಯ