BIGG NEWS: ಮೈಸೂರಿನ ಬೆನ್ನಲ್ಲೇ ಬೆಂಗಳೂರಿಗೂ ಕಾಲಿಟ್ಟ ಗುಂಬಜ್ ವಿವಾದ : KPTCL ಕಟ್ಟಡದ ಬಗ್ಗೆ ಹಿಂದೂಪರ ಸಂಘಟನೆಗಳ ಕಿಡಿ

ಬೆಂಗಳೂರು: ಮೈಸೂರು ಬಸ್‌ ನಿಲ್ದಾಣಗಣನ್ನು ಗುಂಬಜ್‌ ಮಾದರಿಯಲ್ಲಿ ನಿರ್ಮಾಣ ಮಾಡಿದ್ದಕ್ಕೆ ರಾಜ್ಯದಲ್ಲಿ ಬಹುದೊಡ್ಡ ಮಟ್ಟದಲ್ಲಿ ವಿವಾದ ಹುಟ್ಟಿಕೊಂಡಿತ್ತು. BIGG NEWS : ಖರ್ಗೆ ಅಧ್ಯಕ್ಷರಾದರೂ `ಕೈ’ ನಾಯಕರು ಈಗಲೂ ಗಾಂಧಿ ಕುಟುಂಬದ `ಜೀ ಹುಜೂರ್’ ಸಂಸ್ಕೃತಿಗೆ ಶರಣಾಗಿದ್ದಾರೆ : ಬಿಜೆಪಿ ಟ್ವೀಟ್   ಇದೀಗ ಈ ಘಟನೆ ಮಾಸುವ ಮುನ್ನವೇ ಕಲಬುರಗಿ, ಬೆಂಗಳೂರಿನಲ್ಲಿ ಮತ್ತೊಂದು ವಿವಾದ ಶುರುವಾಗಿದೆ. ಬೆಂಗಳೂರಿನಲ್ಲೂ ಗುಂಬಜ್ ಪ್ರಕರಣ ಧ್ವನಿ ಎತ್ತಿದೆ. ಮೈಸೂರಿನ ನಂತರ ಬೆಂಗಳೂರಿನಲ್ಲಿ ಇದೀಗ ಗುಂಬಜ್ ಫೈಟ್ ಶುರುವಾಗಿದೆ. ನಗರದ ಸರ್ಕಾರಿ … Continue reading BIGG NEWS: ಮೈಸೂರಿನ ಬೆನ್ನಲ್ಲೇ ಬೆಂಗಳೂರಿಗೂ ಕಾಲಿಟ್ಟ ಗುಂಬಜ್ ವಿವಾದ : KPTCL ಕಟ್ಟಡದ ಬಗ್ಗೆ ಹಿಂದೂಪರ ಸಂಘಟನೆಗಳ ಕಿಡಿ