ಗಮನಿಸಿ : ಕೆಎಸ್‌ಆರ್ ಬೆಂಗಳೂರು ರೈಲ್ವೇ ನಿಲ್ದಾಣದಲ್ಲಿ ಇಂದಿನಿಂದ ‘ಆಧಾರ್ ಸೇವಾ ಕೇಂದ್ರ’ ಪ್ರಾರಂಭ |AADHAAR SEVA KENDRA

ಬೆಂಗಳೂರು :  ರೈಲ್ವೆ ನಿಲ್ದಾಣಗಳಲ್ಲಿ ಆಧಾರ್ ಸಂಬಂಧಿತ ಸೇವೆಗಳನ್ನು ಒದಗಿಸಲು ಭಾರತೀಯ ರೈಲ್ವೆಯು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದೊಂದಿಗೆ (UIDAI) ಕೈಜೋಡಿಸಿದೆ. ಹೌದು,  ನೈಋತ್ಯ ರೈಲ್ವೆಯ ಪ್ರಾಯೋಗಿಕ ಯೋಜನೆಯಾಗಿ, ಬೆಂಗಳೂರು ವಿಭಾಗವು ತನ್ನ ಮೊದಲ ಆಧಾರ್ ಕೇಂದ್ರವನ್ನು 10.10.2022 ರಂದು ಕೆಎಸ್‌ಆರ್ ಬೆಂಗಳೂರು ರೈಲು ನಿಲ್ದಾಣದಲ್ಲಿ (ಕಾನ್ಕೋರ್ಸ್ ಪ್ರದೇಶ) ತೆರೆದಿದೆ. ಆಧಾರ್ ಕೇಂದ್ರವನ್ನು ಶ್ರೀ ಶ್ಯಾಮ್ ಸಿಂಗ್ ವಿಭಾಗೀಯ ರೈಲ್ವೆ ವ್ಯವಸ್ಥಾಪಕರು, ನೈಋತ್ಯ ರೈಲ್ವೆ, ಬೆಂಗಳೂರು ವಿಭಾಗ ಮತ್ತು ಶ್ರೀ ಆರ್.ಎಸ್. ಗೋಪಾಲನ್, ಉಪ ಮಹಾನಿರ್ದೇಶಕರು, ಯುಐಡಿಎಐ … Continue reading ಗಮನಿಸಿ : ಕೆಎಸ್‌ಆರ್ ಬೆಂಗಳೂರು ರೈಲ್ವೇ ನಿಲ್ದಾಣದಲ್ಲಿ ಇಂದಿನಿಂದ ‘ಆಧಾರ್ ಸೇವಾ ಕೇಂದ್ರ’ ಪ್ರಾರಂಭ |AADHAAR SEVA KENDRA