ನಾಳೆ ‘ಅರಣ್ಯ ಇಲಾಖೆ’ಯ ಅಪರ ಮುಖ್ಯ ಕಾರ್ಯದರ್ಶಿ ‘ಜಾವೇದ್ ಅಖ್ತರ್’ ನಿವೃತ್ತಿ: ರಾಜ್ಯ ಸರ್ಕಾರದಿಂದ ‘ಬೀಳ್ಕೊಡುಗೆ’

ಬೆಂಗಳೂರು: ನಾಳೆ ಸೇವಾ ನಿವೃತ್ತಿ ಹೊಂದುತ್ತಿರುವ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಅವರು ನಾಡಿಗೆ ನೀಡಿರುವ ಕೊಡುಗೆ ಉಲ್ಲೇಖನಾರ್ಹ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ. ನಾಳೆ ಸೇವೆಯಿಂದ ನಿವೃತ್ತರಾಗುತ್ತಿರುವ ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಅವರಿಗೆ ಇಂದು ಬೆಂಗಳೂರಿನ ಅರಣ್ಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆತ್ಮೀಯವಾಗಿ ಬೀಳ್ಗೊಡಲಾಯಿತು. ಈ ಬಳಿಕ ಮಾತನಾಡಿದಂತ ಅರಣ್ಯ ಸಚಿವ ಈಶ್ವರ್ ಖಂಡ್ರೆ … Continue reading ನಾಳೆ ‘ಅರಣ್ಯ ಇಲಾಖೆ’ಯ ಅಪರ ಮುಖ್ಯ ಕಾರ್ಯದರ್ಶಿ ‘ಜಾವೇದ್ ಅಖ್ತರ್’ ನಿವೃತ್ತಿ: ರಾಜ್ಯ ಸರ್ಕಾರದಿಂದ ‘ಬೀಳ್ಕೊಡುಗೆ’