“ವಿಮಾನ ಹಾರಾಟ ನಿಷೇಧ ಪಟ್ಟಿಗೆ ಸೇರ್ಪಡೆ” : ಹುಸಿ ಬಾಂಬ್ ಕರೆ ಅಪರಾಧಿಗಳಿಗೆ ‘ವಿಮಾನಯಾನ ಸಚಿವ’ ವಾರ್ನಿಂಗ್

ನವದೆಹಲಿ : ಅಕ್ಟೋಬರ್ 14ರಿಂದ ಏಳು ದಿನಗಳಲ್ಲಿ ಸುಮಾರು 100 ವಿಮಾನಗಳಿಗೆ ಬಾಂಬ್ ಬೆದರಿಕೆಗಳು ಬಂದ ನಂತರ, ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಅವರು ಸುರಕ್ಷತೆಯು ಸರ್ಕಾರದ ಮೊದಲ ಆದ್ಯತೆಯಾಗಿದೆ ಮತ್ತು ಅಂತಹ ಕರೆಗಳನ್ನ ಮಾಡುವ ಜನರನ್ನು ಹಾರಾಟ ನಿಷೇಧ ಪಟ್ಟಿಯಲ್ಲಿ ಸೇರಿಸಲು ನಿಯಮಗಳನ್ನ ತಿದ್ದುಪಡಿ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ. ಶಿಕ್ಷೆ ಮತ್ತು ದಂಡದ ನಿಬಂಧನೆಗಳೊಂದಿಗೆ ಅಂತಹ ಬೆದರಿಕೆಗಳನ್ನ ಹಾಕುವುದನ್ನು ಗುರುತಿಸಬಹುದಾದ ಅಪರಾಧವನ್ನಾಗಿ ಮಾಡಲಾಗುವುದು ಎಂದರು. ಸೋಮವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ನಾಯ್ಡು, ಬೆದರಿಕೆಗಳು … Continue reading “ವಿಮಾನ ಹಾರಾಟ ನಿಷೇಧ ಪಟ್ಟಿಗೆ ಸೇರ್ಪಡೆ” : ಹುಸಿ ಬಾಂಬ್ ಕರೆ ಅಪರಾಧಿಗಳಿಗೆ ‘ವಿಮಾನಯಾನ ಸಚಿವ’ ವಾರ್ನಿಂಗ್