Kannada News / Top Stories – ಮುಖ್ಯ ವಾರ್ತೆಗಳು, Kannada News, Kannada Breaking News, ಕನ್ನಡ, ಕನ್ನಡ ಸುದ್ದಿ, ಕರ್ನಾಟಕ ವಾರ್ತೆ, ಕನ್ನಡ ವಾರ್ತೆ, Kannada Live News, Karnataka News, ಕನ್ನಡ ಸುದ್ದಿ, Latest News in Kannada, Live news Kannada | Kannada News Now
    Facebook Twitter Instagram
    Kannada News / Top Stories – ಮುಖ್ಯ ವಾರ್ತೆಗಳು, Kannada News, Kannada Breaking News, ಕನ್ನಡ, ಕನ್ನಡ ಸುದ್ದಿ, ಕರ್ನಾಟಕ ವಾರ್ತೆ, ಕನ್ನಡ ವಾರ್ತೆ, Kannada Live News, Karnataka News, ಕನ್ನಡ ಸುದ್ದಿ, Latest News in Kannada, Live news Kannada | Kannada News Now Kannada News / Top Stories – ಮುಖ್ಯ ವಾರ್ತೆಗಳು, Kannada News, Kannada Breaking News, ಕನ್ನಡ, ಕನ್ನಡ ಸುದ್ದಿ, ಕರ್ನಾಟಕ ವಾರ್ತೆ, ಕನ್ನಡ ವಾರ್ತೆ, Kannada Live News, Karnataka News, ಕನ್ನಡ ಸುದ್ದಿ, Latest News in Kannada, Live news Kannada | Kannada News Now
    • STATE
    • KARNATAKA
    • INDIA
    • WORLD
    • SPORTS
      • CRICKET
      • OTHER SPORTS
    • FILM
      • SANDALWOOD
      • BOLLYWOOD
      • OTHER FILM
    • LIFE STYLE
      • BEAUTY TIPS
    • BUSINESS
    • JOBS
    • CORONA VIRUS
    • AUTOMOBILE
      • BIKE-REVIEWS
      • CAR-REVIEWS
    Kannada News / Top Stories – ಮುಖ್ಯ ವಾರ್ತೆಗಳು, Kannada News, Kannada Breaking News, ಕನ್ನಡ, ಕನ್ನಡ ಸುದ್ದಿ, ಕರ್ನಾಟಕ ವಾರ್ತೆ, ಕನ್ನಡ ವಾರ್ತೆ, Kannada Live News, Karnataka News, ಕನ್ನಡ ಸುದ್ದಿ, Latest News in Kannada, Live news Kannada | Kannada News Now
    Home » ಪೋಷಕರ ಅಜಾಗರೂಕತೆಯಿಂದ ಕಾರಿನೊಳಗೆ ಲಾಕ್ ಆದಾ ʼವರ್ಷದ ಕಂದಮ್ಮʼ ; ಮುಂದೇನಾಯ್ತು ಗೊತ್ತಾ?
    INDIA

    ಪೋಷಕರ ಅಜಾಗರೂಕತೆಯಿಂದ ಕಾರಿನೊಳಗೆ ಲಾಕ್ ಆದಾ ʼವರ್ಷದ ಕಂದಮ್ಮʼ ; ಮುಂದೇನಾಯ್ತು ಗೊತ್ತಾ?

    Kannada NewsBy Kannada NewsJanuary 26, 10:11 pm

    ಛತರ್ ಪುರ್ : ಪುಟ್ಟ ಮಕ್ಕಳನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಬೇಕು. ಅವ್ರ ಮೇಲೆ ಎಷ್ಟು ಕಾಳಜಿ ವಹಿಸಿದ್ರು ಕಮ್ಮಿಯೇ ಅಂತಾ ಹಿರಿಯರು ಹೇಳ್ತಾರೆ. ಯಾಕಂದ್ರೆ, ಕೊಂಚ ಯಾಮಾರಿದ್ರೂ ಜೀವಕ್ಕೆ ಕುತ್ತಾಗ್ಬೋದು. ಅದ್ರಂತೆ, ಸಧ್ಯ ಪೋಷಕರ ಅಜಾಗರೂಕತೆ ಒಂದು ವರ್ಷದ ಮಗುವಿನ ಜೀವವನ್ನೇ ತೆಗೆದುಕೊಳ್ಳುವ ಹಂತಕ್ಕೆ ತಲುಪಿತ್ತು ಅಂದ್ರೆ ನೀವು ನಂಬಲೇಬೇಕು.

    ಹೌದು, ಪನ್ನಾ ರಸ್ತೆಯಲ್ಲಿ ಸ್ವಲ್ಪ ಅಜಾಗರೂಕತೆಯು ಒಂದು ವರ್ಷದ ಮಗುವಿನ ಜೀವವನ್ನ ತೆಗೆದುಕೊಳ್ಳುತ್ತಿತ್ತು. ವಾಸ್ತವವಾಗಿ, ಪನ್ನಾ ರಸ್ತೆಯಲ್ಲಿ ಕುಟುಂಬವೊಂದು ತಿಂಡಿ ತಿನ್ನಲು ಹೋಟೆಲ್ʼನಲ್ಲಿಗೆ ಬಂದಿಳಿದಿದೆ. ಆದ್ರೆ, ಈ ವೇಳೆ ಎಲ್ಲರೂ ಕಾರಿನಿಂದ ಕೆಳಗಿಳಿದರೂ ಮಗು ಕಾರಿನೊಳಗೆಯೇ ಉಳಿದಿದ್ದು, ಕಾರಿನ ಕೀ ಕೂಡ ಅಲ್ಲಿಯೇ ಉಳಿದಿದೆ. ಇನ್ನು ಈ ವೇಳೆ ಕಾರನ್ನ ಹೇಗೋ ಒಳಗಿನಿಂದ ಲಾಕ್ ಮಾಡಲಾಗಿತ್ತು.

    ಕೊಂಚ ಸಮಯದ ನಂತ್ರ ಎಚ್ಚೆತ್ತುಕೊಂಡ ಪೋಷಕರು, ಕಾರಿನ ಕಡೆ ಓಡಿದ್ದಾರೆ. ಆದ್ರೆ, ಕಾರು ಲಾಕ್‌ ಆಗಿದ್ದು, ಕಾರಿನ ಕಿಟಕಿಯನ್ನ ತೆರೆಯಲು ಸಹ ಸಾಧ್ಯವಾಗಿಲ್ಲ. ಮಾಡಿದ ಎಲ್ಲ ಪ್ರಯತ್ನಗಳು ಕೈಕೊಟ್ಟವು. ನಂತ್ರ ಗಾಜು ಒಡೆದು ಮಗುವನ್ನ ಹೊರ ತರಲಾಗಿದೆ. ಅದೃಷ್ಟವಶಾತ್‌ ಮಗುವಿಗೆ ಯಾವುದೇ ಅಪಾಯವಾಗಿಲ್ಲ.

     

    BREAKING NEWS : ಪರಿಷತ್ ನ ಎರಡು ಕ್ಷೇತ್ರಗಳ ಚುನಾವಣೆಗೆ ‘ಕಾಂಗ್ರೆಸ್’ ಅಭ್ಯರ್ಥಿಗಳ ಪಟ್ಟಿ ಪ್ರಕಟ

    SHOCKING NEWS : ಪಾಕಿಸ್ತಾನದಲ್ಲಿ ‘ಗನ್’ ತರಿಸಿಕೊಳ್ಳುವುದು ‘ಪಿಜ್ಜಾ’ ಆರ್ಡರ್ ಮಾಡಿದಷ್ಟೇ ಸುಲಭವಂತೆ..!

    Viral Video : ಮಲಗುವ ಮುನ್ನ ತನ್ನ ಬೆಡ್‌ರೂಂ ಬಾಗಿಲು ಮುಚ್ಚಿದ ʼಪುಟ್ಟ ಆನೆʼ : ಮರಿ ಆನೆಯ ಬುದ್ಧಿವಂತಿಕೆಗೆ ನೆಟ್ಟಿಗರು ಫಿದಾ


    best web service company
    Share. Facebook Twitter LinkedIn WhatsApp Email

    Related Posts

    ಲಡಾಖ್‌ನಲ್ಲಿರುವ ಪ್ಯಾಂಗೊಂಗ್ ತ್ಸೋ ಸರೋವರದ ಮೇಲೆ ಎರಡನೇ ಸೇತುವೆ ನಿರ್ಮಿಸಿದ ಚೀನಾ

    May 21, 7:32 am

    2021-22ರಲ್ಲಿ ತೀವ್ರವಾಗಿ ಕುಸಿದ ಆರ್ಬಿಐ ನ ಹೆಚ್ಚುವರಿ ಲಾಭಾಂಶ

    May 21, 7:02 am

    ಭಾರತದಲ್ಲಿ 2021-22 ಹಣಕಾಸು ವರ್ಷದಲ್ಲಿ ದಾಖಲೆಯ ವಾರ್ಷಿಕ ವಿದೇಶಿ ನೇರ ಹೂಡಿಕೆ

    May 21, 6:44 am
    Recent News

    BIGG NEWS : ತುಮಕೂರಿನಲ್ಲಿ ಭೀಕರ ಅಪಘಾತ : ಬೈಕ್ ಗಳ ಮುಖಾಮುಖಿ ಡಿಕ್ಕಿಯಲ್ಲಿ ನಾಲ್ವರು ಸ್ಥಳದಲ್ಲೇ ಸಾವು

    May 21, 7:56 am

    Good News : ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಮತ್ತೊಂದು ಸಿಹಿಸುದ್ದಿ : ಅಮೃತ್ ಯೋಜನೆಗೆ 9 ಸಾವಿರ ಕೋಟಿ ರೂ.ಮಂಜೂರು

    May 21, 7:43 am

    ಲಡಾಖ್‌ನಲ್ಲಿರುವ ಪ್ಯಾಂಗೊಂಗ್ ತ್ಸೋ ಸರೋವರದ ಮೇಲೆ ಎರಡನೇ ಸೇತುವೆ ನಿರ್ಮಿಸಿದ ಚೀನಾ

    May 21, 7:32 am

    BIGG NEWS : ರಾಜ್ಯಾದ್ಯಂತ ಮಳೆಯ ಅಬ್ಬರಕ್ಕೆ ಮತ್ತೆ ನಾಲ್ವರು ಬಲಿ : ಈ ಜಿಲ್ಲೆಗಳಲ್ಲಿ ಇಂದೂ ಶಾಲೆಗಳಿಗೆ ರಜೆ ಘೋಷಣೆ

    May 21, 7:18 am
    State News
    KARNATAKA

    BIGG NEWS : ತುಮಕೂರಿನಲ್ಲಿ ಭೀಕರ ಅಪಘಾತ : ಬೈಕ್ ಗಳ ಮುಖಾಮುಖಿ ಡಿಕ್ಕಿಯಲ್ಲಿ ನಾಲ್ವರು ಸ್ಥಳದಲ್ಲೇ ಸಾವು

    By Kannada NewsMay 21, 7:56 am0

    ತುಮಕೂರು : ತುಮಕೂರಿನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮಾಯಸಂದ್ರ ಹೋಬಳಿಯ ಶೆಟ್ಟಿಗೊಂಡನ ಹಳ್ಳಿ…

    Good News : ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಮತ್ತೊಂದು ಸಿಹಿಸುದ್ದಿ : ಅಮೃತ್ ಯೋಜನೆಗೆ 9 ಸಾವಿರ ಕೋಟಿ ರೂ.ಮಂಜೂರು

    May 21, 7:43 am

    BIGG NEWS : ರಾಜ್ಯಾದ್ಯಂತ ಮಳೆಯ ಅಬ್ಬರಕ್ಕೆ ಮತ್ತೆ ನಾಲ್ವರು ಬಲಿ : ಈ ಜಿಲ್ಲೆಗಳಲ್ಲಿ ಇಂದೂ ಶಾಲೆಗಳಿಗೆ ರಜೆ ಘೋಷಣೆ

    May 21, 7:18 am

    Good News : ಚಿಕ್ಕಬಳ್ಳಾಪುರ ಜಿಲ್ಲೆಗೆ ಇಎಸ್‌ಐ ಆಸ್ಪತ್ರೆ ಮಂಜೂರು ಭರವಸೆ  : ಆರೋಗ್ಯ ಸಚಿವ ಸುಧಾಕರ್‌ ಮನವಿಗೆ ಸಕಾರಾತ್ಮಕ ಸ್ಪಂದನೆ

    May 21, 6:50 am

    kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

    Quick Links
    • State
    • Karnataka
    • India
    • World
    • Sports
    • Film
    • Lifestyle
    • Business
    • Jobs
    • Corona Virus
    • Automobile
    contact us

    kannadanewsnow@gmail.com

    FOLLOW US

    breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

    • Home
    • Lifestyle
    • Buy Now
    Copyright © 2022 | All Right Reserved | kannadanewsnow.com
    Digital Partner Blueline Computers

    Type above and press Enter to search. Press Esc to cancel.