ಮೈಸೂರು: ಸದ್ಯಕ್ಕೆ ನಟ ನರೇಶ್, ನಟಿ ಪವಿತ್ರಾ ಲೋಕೇಶ್ ಹಾಗೂ ನಟ ನರೇಶ್ ಪತ್ನಿ ರಮ್ಯಾ ರಘುಪತಿ ಮಧ್ಯದ ಜಗಳ ತಣ್ಣಗಾಗುವಂತೆ ಕಾಣುತ್ತಿಲ್ಲ. ಮೈಸೂರಿನಲ್ಲಿ ಒಂದೇ ರೂಂನಲ್ಲಿದ್ದಂತ ವಿಷಯ ತಿಳಿದು ಹೋಟೆಲ್ ಬಳಿಗೆ ತೆರಳಿ ಗಲಾಟೆ ಮಾಡಿರೋ ಘಟನೆ ಇಂದು ನಡೆದಿದೆ.

ಮೈಸೂರಿನ ಹುಣಸೂರು ರಸ್ತೆಯಲ್ಲಿರುವಂತ ಹೋಟೆಲ್ ನಲ್ಲಿ ನಟ ನರೇಶ್ ಹಾಗೂ ನಟಿ ಪವಿತ್ರಾ ಲೋಕೇಶ್ ಇಬ್ಬರು ಜೊತೆಗೆ ಇರೋ ವಿಷಯವನ್ನು ತಿಳಿದಂತ ನರೇಶ್ ಪತ್ನಿ ರಮ್ಯಾ ರಘುಪತಿ ರೂಂ ನಿಂದ ಹೊರ ಬರುವಂತೆ ಗಲಾಟೆ ಮಾಡಿದ್ದಾರೆ.

ಆ.11ರಿಂದ 17ರವರೆಗೆ ಅಮೃತ ಮಹೋತ್ಸವ ಸ್ವಾತಂತ್ರ್ಯ ದಿನಾಚರಣೆ – ಸಚಿವ ಡಾ.ಸಿಎನ್ ಅಶ್ವತ್ಥನಾರಾಯಣ

ಪತ್ನಿ ರಮ್ಯಾ ಹೋಟೆಲ್ ಮುಂದೆ ಗಲಾಟೆ ಮಾಡುತ್ತಿದ್ದಂತ ವಿಷಯವನ್ನು ಹೋಟೆಲ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೊನೆಗೆ ಹೋಟೆಲ್ ನಿಂದ ಪೊಲೀಸರ ಭದ್ರತೆಯಲ್ಲಿ ನಟ ನರೇಶ್ ಹಾಗೂ ನಟಿ ಪವಿತ್ರಾ ಲೋಕೇಶ್ ತೆರಳಿದ್ದಾರೆ.

ಈ ವೇಳೆ ರಮ್ಯಾ ರಘುಪತಿ ಪರ ಜನರು ನಟ ನರೇಶ್ ಹಾಗೂ ನಟಿ ಪವಿತ್ರಾ ಲೋಕೇಶ್ ವಿರುದ್ಧ ಧಿಕ್ಕಾರ ಕೂಗಿದ್ರೇ.. ನಟ ನರೇಶ್ ಮಾತ್ರ ಕುಣಿದು ಕುಪ್ಪಳಿಸುತ್ತಲೇ, ಶಿಳ್ಳೆ ಹಾಕಿ ಆಚೆ ತೆರಳಿದ್ದು ಕಂಡು ಬಂದಿತು.

BIG NEWS: ದೇಶಕ್ಕೆ ಮೌನಿಯಾಗಿರುವ ರಾಷ್ಟ್ರಪತಿ ಅಥವಾ ರಬ್ಬರ್ ಸ್ಟಾಂನ್ ರಾಷ್ಟ್ರಪತಿಯಾಗಲ್ಲ – ಯಶವಂತ್ ಸಿನ್ಹಾ

Share.
Exit mobile version