‘ಭೂತಾರಾಧನೆ’ ಬಗ್ಗೆ ನಟ ಕಿಶೋರ್ ಪೋಸ್ಟ್ ವೈರಲ್ : ಕಿಡಿಕಾರಿದ ನೆಟ್ಟಿಗರು 

ಬೆಂಗಳೂರು : ಕಾಂತಾರ ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ ಚಿತ್ರ. ಪರಭಾಷಿಗರು ಕನ್ನಡದ ಕಾಂತಾರ ಸಿನಿಮಾವನ್ನು ಬೆರಗುಗಣ್ಣಿನಿಂದ ನೋಡಿದ್ದಾರೆ. ಈ ಸಿನಿಮಾದಲ್ಲಿ ಫಾರೆಸ್ಟ್ ಆಫೀಸರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಟ ಕಿಶೋರ್ ಇದೀಗ ಸುದ್ದಿಯಲ್ಲಿದ್ದಾರೆ.  ತಮಗೆ ಅನಿಸಿದ್ದು  ತೋಚಿದ್ದನ್ನು ಕಿಶೋರ್ ಸೋಶೀಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಹಲವರು ಮೆಚ್ಚುಗೆ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಕಿಶೋರ್ ಟ್ವೀಟ್ ಗೆ ಕಿಡಿಕಾರಿದ್ದಾರೆ. ಏನಿದು ಕಿಶೋರ್ ಟ್ವೀಟ್..? ಕೊಲ್ಲುವ ದೈವ, ಮನಸ್ಸನ್ನು ಪರಿವರ್ತಿಸಲಾರದೇ?? ಕಾಂತಾರದ ದೈವವನ್ನು ಅವಮಾನಿಸಿದ ಯುವಕ ರಕ್ತಕಾರಿ ಸಾವು ಅನ್ನೊ … Continue reading ‘ಭೂತಾರಾಧನೆ’ ಬಗ್ಗೆ ನಟ ಕಿಶೋರ್ ಪೋಸ್ಟ್ ವೈರಲ್ : ಕಿಡಿಕಾರಿದ ನೆಟ್ಟಿಗರು