BIG N NEWS: ‘ನಟ ದರ್ಶನ್’ಗೆ ಕೊಲೆ ಕೇಸಲ್ಲಿ ಮತ್ತಷ್ಟು ಸಂಕಷ್ಟ: ಪೊಲೀಸರಿಗೆ ಮತ್ತೊಂದು ‘ಬಲವಾದ ಸಾಕ್ಷ್ಯ’ ಲಭ್ಯ | Actor Darshan

ಬೆಂಗಳೂರು: ನಟ ದರ್ಶನ್ ಗೆ ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಮತ್ತಷ್ಟು ಸಂಕಷ್ಟ ಎದುರಾಗಿದೆ. ಕಾರಣ ಅವರು ಪ್ರಕರಣದಲ್ಲಿ ಭಾಗಿಯಾಗಿರುವ ಬಗ್ಗೆ ಬಲವಾದ ಸಾಕ್ಷ್ಯ ಲಭ್ಯವಾಗಿರುವುದಾಗಿದೆ. ಹೌದು ನಟ ದರ್ಶನ್ ಅವರು ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪೊಲೀಸರಿಗೆ ಬಲವಾದ ಸಾಕ್ಷ್ಯ ಲಭ್ಯವಾಗಿದೆ. ಅದೇ ನಟ ದರ್ಶನ್ ಮನೆಯಲ್ಲಿನ ಸಿಸಿಟಿವಿ ದೃಶ್ಯಾವಳಿಯನ್ನು ಡಿಲಿಟ್ ಮಾಡಿರೋದನ್ನು, ರಿಟ್ರೀವ್ ಮಾಡಿರುವುದೇ ಆಗಿದೆ. ಜೂನ್.8, 9 ಹಾಗೂ 10ರಂದು ನಟ ದರ್ಶನ್ ಮನೆಯಲ್ಲಿನ ಸಿಸಿಟಿವಿ ಡಿವಿಆರ್ ನಲ್ಲಿನ ದೃಶ್ಯಾವಳಿಯನ್ನು ಡಿಲಿಟ್ ಮಾಡಲಾಗಿತ್ತು. … Continue reading BIG N NEWS: ‘ನಟ ದರ್ಶನ್’ಗೆ ಕೊಲೆ ಕೇಸಲ್ಲಿ ಮತ್ತಷ್ಟು ಸಂಕಷ್ಟ: ಪೊಲೀಸರಿಗೆ ಮತ್ತೊಂದು ‘ಬಲವಾದ ಸಾಕ್ಷ್ಯ’ ಲಭ್ಯ | Actor Darshan