BIG UPDATE: ಬಳ್ಳಾರಿ ಜೈಲಿನ ‘ನಟ ದರ್ಶನ್ ಸೆಲ್’ನಲ್ಲಿ ‘TV’ ಅಳವಡಿಕೆ: ಕೇವಲ ಸರ್ಕಾರಿ ಚಾನಲ್ ವೀಕ್ಷಣೆಗೆ ಅವಕಾಶ | Actor Darshan

ಬಳ್ಳಾರಿ: ನಗರದಲ್ಲಿನ ಬಳ್ಳಾರಿ ಕೇಂದ್ರ ಕಾರಾಗೃಹ ಜೈಲಿನಲ್ಲಿ ರೇಣುಕಾಸ್ವಾಮಿ ಕೊಲೆ ಆರೋಪಿ ನಟ ದರ್ಶನ್ ಇರಿಸಲಾಗಿದೆ. ಅವರ ಕೊಠಡಿಗೆ ಜೈಲು ಅಧಿಕಾರಿಗಳು ಟಿವಿಯನ್ನು ಅಳವಡಿಸಿದ್ದು, ಕೇವಲ ಸರ್ಕಾರಿ ಚಾನಲ್ ಗಳನ್ನು ವೀಕ್ಷಿಸಲು ಮಾತ್ರವೇ ಅವಕಾಶ ನೀಡಲಾಗಿದೆ. ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ನಟ ದರ್ಶನ್ ಜೈಲುಪಾಲಾಗಿದ್ದಾರೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದಂತ ಅವರಿಗೆ ರಾಜಾತಿಥ್ಯವನ್ನು ಜೈಲು ಅಧಿಕಾರಿಗಳು ನೀಡಿದ್ದು ಪೋಟೋ, ವೀಡಿಯೋ ಸಹಿತ ಬಹಿರಂಗಗೊಂಡಿತ್ತು. ಹೀಗಾಗಿ ಅಲ್ಲಿಂದ ಬಳ್ಳಾರಿಯ ಜೈಲಿಗೆ ಶಿಫ್ಟ್ ಮಾಡಲಾಗಿತ್ತು. ಬಳ್ಳಾರಿ … Continue reading BIG UPDATE: ಬಳ್ಳಾರಿ ಜೈಲಿನ ‘ನಟ ದರ್ಶನ್ ಸೆಲ್’ನಲ್ಲಿ ‘TV’ ಅಳವಡಿಕೆ: ಕೇವಲ ಸರ್ಕಾರಿ ಚಾನಲ್ ವೀಕ್ಷಣೆಗೆ ಅವಕಾಶ | Actor Darshan