ಜೈಲಲ್ಲಿ ‘ನಟ ದರ್ಶನ್’ಗೆ ಕಾಡುತ್ತಿದೆಯಂತೆ ‘ಮಾನಸಿಕ ಖಿನ್ನತೆ’: ನಿವಾರಣೆಗೆ ‘ಯೋಗ’ದ ಮೊರೆ ಹೋದ ‘ಡಿ ಬಾಸ್’ | Actor Darshan

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಪಾಲಾಗಿದ್ದಾರೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸೇರಿರುವಂತ ಅವರಿಗೆ ಮಾನಸಿಕ ಖಿನ್ನತೆ ಕಾಡುತ್ತಿದೆಯಂತೆ. ಹೀಗಾಗಿಯೇ ನಿವಾರಣೆಗೆ ಯೋಗದ ಮೊರೆಯನ್ನು ಡಿ ಬಾಸ್ ಹೋಗಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸ್ಯಾಂಡಲ್ ವುಡ್ ನಟ ದರ್ಶನ್ ಬಂಧನವಾಗಿತ್ತು. ಆ ಬಳಿಕ ನ್ಯಾಯಾಂಗ ಬಂಧನವಾಗಿ, ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿರುವಂತ ನಟ ದರ್ಶನ್ ಗೆ ಜೈಲೂಟ ಸೇರುತ್ತಿಲ್ಲವಂತೆ. ಆಗಾಗಲ … Continue reading ಜೈಲಲ್ಲಿ ‘ನಟ ದರ್ಶನ್’ಗೆ ಕಾಡುತ್ತಿದೆಯಂತೆ ‘ಮಾನಸಿಕ ಖಿನ್ನತೆ’: ನಿವಾರಣೆಗೆ ‘ಯೋಗ’ದ ಮೊರೆ ಹೋದ ‘ಡಿ ಬಾಸ್’ | Actor Darshan