ನಟ ದರ್ಶನ್ ರಾಜಾತಿಥ್ಯ: ಕಾರಾಗೃಹ ಡಿಜಿಪಿಗೆ ಮೊದಲೇ ಗೊತ್ತಿತ್ತಾ? ಜೈಲು ಅಧಿಕಾರಿಗೆ ಬರೆದ ಪತ್ರ ವೈರಲ್

ಬೆಂಗಳೂರು: ನಟ ದರ್ಶನ್ ಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಜೈಲಿನಲ್ಲಿ ರಾಜಾತಿಥ್ಯ ನೀಡಿದಂತ ಪೋಟೋಗಳು ವೈರಲ್ ಆಗುತ್ತಿದ್ದ ಬೆನ್ನಲ್ಲೇ, ಈಗ ಆಗಸ್ಟ್.12ರಂದೇ ಜೈಲು ಅಧಿಕಾರಿಗಳಿಗೆ ಕಾರಾಗೃಹ ಡಿಜಿಪಿ ಬರೆದಿದ್ದಂತ ಪತ್ರ ಕೂಡ ವೈರಲ್ ಆಗಿದೆ. ಹಾಗಾದ್ರೇ ಪರಪ್ಪನ ಅಗ್ರಹಾರ ಜೈಲಲ್ಲಿ ನಡೆಯುತ್ತಿರುವಂತ ಕರ್ಮಕಾಂಡ ಮೊದಲೈ ಗೊತ್ತಿತ್ತ ಎಂಬ ಅನುಮಾನಕ್ಕೂ ಕಾರಣವಾಗಿದೆ. ಒಂದು ಕೈಯಲ್ಲಿ ಕಾಫಿ ಮಗ್, ಮತ್ತೊಂದು ಕೈಯಲ್ಲಿ ಸಿಗರೇಟ್, ಜೊತೆಗೆ ರೌಡಿ ಶೀಟರ್ ಗಳು. ಹೀಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯವನ್ನು ಸ್ವೀಕರಿಸುತ್ತ ಕುಳಿತಿರುವಂತ … Continue reading ನಟ ದರ್ಶನ್ ರಾಜಾತಿಥ್ಯ: ಕಾರಾಗೃಹ ಡಿಜಿಪಿಗೆ ಮೊದಲೇ ಗೊತ್ತಿತ್ತಾ? ಜೈಲು ಅಧಿಕಾರಿಗೆ ಬರೆದ ಪತ್ರ ವೈರಲ್