BIG NEWS: ‘ನಟ ದರ್ಶನ್’ಗೆ ರಾಜಾತಿಥ್ಯ ಕೇಸ್; ಜೈಲು ಅಧಿಕಾರಿಗಳಿಂದಲೇ ಟೇಬಲ್, ಚೇರ್, ಮಗ್ ನಲ್ಲಿ ಟೀ ಸಪ್ಲೈ, ತನಿಖೆಯಲ್ಲಿ ಬಯಲು

ಬೆಂಗಳೂರು: ನಟ ದರ್ಶನ್ ಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ರಾಜಾತಿಥ್ಯದ ಪೋಟೋ, ವೀಡಿಯೋ ವೈರಲ್ ಆಗಿತ್ತು. ಈ ಬೆನ್ನಲ್ಲೇ ಕೆಲ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿತ್ತು. ಈಗ ತನಿಖೆಯಲ್ಲಿ ಜೈಲು ಅಧಿಕಾರಿಗಳಿಂದಲೇ ನಟ ದರ್ಶನ್ ಗೆ ಮಗ್ ನಲ್ಲಿ ಟೀ ಸಪ್ಲೈ ಮಾಡಿರುವಂತ ವಿಷಯ ಬೆಳಕಿಗೆ ಬಂದಿದೆ. ರಾಜ್ಯ ಸರ್ಕಾರದಿಂದ ಪರಪ್ಪನ ಅಗ್ರಹಾರ ಜೈಲಲ್ಲಿ ಕೊಲೆ ಆರೋಪಿ ನಟ ದರ್ಶನ್ ಗೆ ರಾಜಾತಿಥ್ಯದ ಪ್ರಕರಣ ಸಂಬಂಧ ತನಿಖೆಗೆ ಆದೇಶಿಸಲಾಗಿತ್ತು. ತನಿಖಾಧಿಕಾರಿಗಳ ತಂಡವು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಭೇಟಿ … Continue reading BIG NEWS: ‘ನಟ ದರ್ಶನ್’ಗೆ ರಾಜಾತಿಥ್ಯ ಕೇಸ್; ಜೈಲು ಅಧಿಕಾರಿಗಳಿಂದಲೇ ಟೇಬಲ್, ಚೇರ್, ಮಗ್ ನಲ್ಲಿ ಟೀ ಸಪ್ಲೈ, ತನಿಖೆಯಲ್ಲಿ ಬಯಲು